janadhvani

Kannada Online News Paper

SSF ಬೆಳಂದೂರು ಶಾಖೆ: ಕಿಸಾನ್ ರಿಪಬ್ಲಿಕ್ ಅಂಗವಾಗಿ ದ್ವಜಾರೋಹಣ

SSF ಬೆಳಂದೂರು ಶಾಖೆಯ ವತಿಯಿಂದ ಕಿಸಾನ್ ರಿಪಬ್ಲಿಕ್ ಅಂಗವಾಗಿ ಮೋಂಡದ ಗದ್ದೆಯಲ್ಲಿ ಶಾಖೆಯ ಅಧ್ಯಕ್ಷರಾದ ಜನಾಬ್ ಇಬ್ರಾಹಿಮ್ ದಫ್ಫ್ ದ್ವಜಾಹೋರಣ ನೆರವೇರಿಸಿದರು.

ರೈತರ ಹೋರಾಟಕ್ಕೆ ಬೆಂಬಲವಾಗಿ ನಡೆದ ಕಾರ್ಯಕ್ರಮದಲ್ಲಿ ಊರಿನ ಹಿರಿಯ ರೈತರಾದ ಜೋಗಿ ಬೊಟ್ಟತ್ತಾರು, MJM ಪಳ್ಳತ್ತಾರು ಇದರ ಅಧ್ಯಕ್ಷರಾದ ಹಾಜಿ ಇಬ್ರಾಹಿಮ್ ಕೊಡಂಕಿರಿ, SYS ಸವಣೂರು ಸೆಂಟರ್ ಉಪಾಧ್ಯಕ್ಷ ಯೂಸುಫ್ ಸಖಾಫಿ ದೇವಸ್ಯ,ಅಬ್ಬಾಸ್ ಏರಿಮಾರ್,ಯುಸುಫ್ ಮುಸ್ಲಿಯಾರ್ ಚಲ್ಲಂಗಾಯಿ, ಯುಸುಫ್ ಮುಂಬೈ,ಹಾಗೂ ಶಾಖೆಯ ಹಲವು ಸದಸ್ಯರು ಭಾಗವಹಿಸಿದರು,SSF ಬೆಳಂದೂರು ಪ್ರಧಾನ ಕಾರ್ಯದರ್ಶಿ ಫಾಯಿಝ್ ಬನಾರಿ ಸ್ವಾಗತಿಸಿದರು.

ವರದಿ:ಮಿಸ್ಬಾಹಿ ಬೆಳಂದೂರು

error: Content is protected !! Not allowed copy content from janadhvani.com