janadhvani

Kannada Online News Paper

ಬೇಕಲ್ ಉಸ್ತಾದ್ ನಿಧನ- ಮುಸ್ಲಿಮ್ ಒಕ್ಕೂಟ ಕೆ.ಅಶ್ರಫ್ ಸಂತಾಪ

ಮಂಗಳೂರು: ಉಡುಪಿ ಸ್ಥಾನೀಯ ಖಾಝಿ ಮತ್ತು ಪ್ರಮುಖ ಧಾರ್ಮಿಕ ಧುರೀಣ,ವಿದ್ವಾಂಸ ಮತ್ತು ಮತ ಪಂಡಿತ ರಾಗಿದ್ದ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ರವರು ಇಂದು ನಿಧನರಾಗಿದ್ದು, ಮುಸ್ಲಿಮ್ ಒಕ್ಕೂಟ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಡಿ ಸುತ್ತದೆ.

ಬೇಕಲ್ ಉಸ್ತಾದ್ ಎಂದೇ ಪ್ರಮುಖರಾಗಿದ್ದ ಖಾಝಿಯವರ ನಿಧನದಿಂದಾಗಿ ಮುಸ್ಲಿಮ್ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ, ಮೃತರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಸಹಿಸುವ ತಾಳ್ಮೆ ಮತ್ತು ಶಕ್ತಿಯನ್ನು ಅಲ್ಲಾಹು ಅನುಗ್ರಹಿಸಲಿ. ಮೃತರ ಮಗ್ ಫಿರ ತ್ ಗಾಗಿ ಸರ್ವರೂ ಪ್ರಾರ್ಥಿ ಸ ಬೇಕಾಗಿ ವಿನಂತಿ.
ಕೆ.ಅಶ್ರಫ್
(ಮಾಜಿ ಮೇಯರ್)
ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com