ನೆಲ್ಯಾಡಿ: ಕೊಕ್ಕಡ ನೆಲ್ಯಾಡಿ ಪುತ್ಯೆ ರಸ್ತೆ ಪುತ್ಯೆ ಸೇತುವೆಯ ಮೇಲೆ ಹಾಗು ಇಕ್ಕಲುಗಳಲ್ಲಿ ಕೆಸರು ನೀರು ನಿಂತು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ಮನಗಂಡು ಎಸ್ ಎಸ್ ಎಫ್ ಕೊಕ್ಕಡ ಶಾಖೆ ಕಾರ್ಯಕರ್ತರು ಶ್ರಮದಾನ ನಡೆಸಿದರು.

ಕೊಕ್ಕಡ ಎಸ್ ಎಸ್ ಎಫ್ ಅಧ್ಯಕ್ಷರಾದ ಕಲಂದರ್ ಎಂ ಎಚ್ ಕಲಂದರ್ ರವರ ಸಂಪೂರ್ಣ ಸಹಕಾರದಲ್ಲಿ ಕಾರ್ಯಕರ್ತರಾದ ಬಿ ಕೆ ಮಸ್ಕತ್ ಅಮ್ಮಿ, ಕೊಕ್ಕಡ ಸಿದ್ದಿಕ್ ಅಡೈ, ಸಿದ್ದಿಕ್ ಪಟ್ಟೂರು, ನೌಶಾದ್ ಪಟ್ಟೂರು, ನಿಯಾಝ್ ಪಟ್ಟೂರು, ಝಕರಿಯಾ ಅನ್ಸಿಫ್, ಶಫ್ವಾನ್, ಆಶಿಕ್, ನಿಝಾಮ್, ಕೆ ಎಂ ಸುಹೈಲ್, ರಝಾಕ್, ನಿಯಾಝ್, ಆರಿಫ್, ಆಶಿಫ್, ನಿಯಾಝ್, ಇಸ್ಮಾಯಿಲ್, ನೌಮಾನ್ ಕೊಕ್ಕಡ ಮುಂತಾದವರು ಭಾಗವಹಿಸಿದ್ದರು.

ಇವರೊಂದಿಗೆ ಆಲ್ವಿನ್ ಪಿಂಟೋ ಜತೆಗೂಡಿ ಸಹಕರಿಸಿದರು. ನಂತರ ಕೊಕ್ಕಡ ಬಸ್ ತಂಗುದಾಣ ಹಾಗು ಅದರ ಆಸುಪಾಸನ್ನು ಸ್ವಚ್ಛಗೊಳಿಸಲಾಯಿತು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ