ಮಂಗಳೂರು: ನಗರದ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಕಾರ್ಕಳ ಬಜಗೋಳಿ ನಿವಾಸಿ ಕರುಣಾಕರ ಹೆಗ್ಡೆ ಎಂಬವರಿಗೆ A ಪಾಸಿಟಿವ್ ಗುಂಪಿನ 3 ಯೂನಿಟ್ ರಕ್ತದ ಆವಶ್ಯಕತೆ ಬಂದಾಗ ಕುದ್ರೋಳಿ ಶಾಖೆಯ SKSSF ಸದಸ್ಯರೂ,ವಿಖಾಯ ರಕ್ತದಾನಿ ಬಳಗದ ಮಂಗಳೂರು ವಲಯದ ರಕ್ತದಾನಿಗಳೂ ಆಗಿರುವ ಆಸಿಫ್ ಎನ್, ಕೆ,ಉಮರುಲ್ ಫಾರೂಕ್ ಹಾಗೂ ವಲಚ್ಚಿಲ್ ಶಾಖಾ SKSSF ಸದಸ್ಯರಾದ ದಾವುದುಲ್ ಹಕೀಮ್ ಕ್ಲಪ್ತ ಸಮಯಕ್ಕೆ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇವರನ್ನು ದ,ಕ,ಜಿಲ್ಲಾ SKSSF ವಿಖಾಯ ರಕ್ತದಾನಿ ಬಳಗವು ಅಭಿನಂದಿಸಿದೆ.















ಇನ್ನಷ್ಟು ಸುದ್ದಿಗಳು
ಮಕ್ಕಳ ಕೈಗೆ ಮೊಬೈಲ್: ಚಟವಾಗದಿರಲು ಏನು ಮಾಡಬೇಕು?
ಸೌದಿ ಅರೇಬಿಯಾದಲ್ಲಿ ಇಂದು ಕೋವಿಡ್ ನಿಂದ 5 ಮರಣ ಹಾಗೂ 356 ಹೊಸ ಕೇಸ್
ಅಪೇಕ್ಷೆಗೆ ಸ್ಪಂದಿಸಿ ಜನಸ್ನೇಹಿ ಸೇವನೆಗೆ ಮಾದರಿಯಾದ SKSSF ವಳಚ್ಚಿಲ್ ಪದವು ಶಾಖೆ
ಪೇರಿಮಾರ್ – ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ನೋಂದಣೆ ಅಭಿಯಾನ
SDPI ವತಿಯಿಂದ ಬಂಗೇರಕಟ್ಟೆಯಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನ
SYS & SSF ಕುಂತೂರು ಯುನಿಟ್ ವತಿಯಿಂದ ಸಾರ್ವಜನಿಕ ಆಯುಷ್ಮಾನ್ ಕಾರ್ಡ್ ಅಭಿಯಾನ
ಕೋವಿಡ್ 19 – ಇಮ್ಯೂನ್ ಪಾಸ್ ಪೋರ್ಟ್ ಬಗ್ಗೆ ಒಂದಿಷ್ಟು ಮಾಹಿತಿ
ಕೊರೋನಾ ಗಾಳಿಯಲ್ಲೂ ಹರಡುತ್ತದೆ- ಒಪ್ಪಿಕೊಂಡ ವಿಶ್ವ ಆರೋಗ್ಯ ಸಂಸ್ಥೆ
ಎಸ್ಸೆಸ್ಸೆಫ್ ಕೊಡಗು ಆಶ್ರಯದಲ್ಲಿ ನಾಳೆಗೊಂದು ನೆರಳು ಅಭಿಯಾನ
ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ವತಿಯಿಂದ ಪರಿಸರ ದಿನಾಚರಣೆ ಹಾಗೂ ಸಸಿ ವಿತರಣೆ