janadhvani

Kannada Online News Paper

ದ್ವಿತೀಯ ಪಿಯುಸಿಯಲ್ಲಿ ತಬ್ ಶೀರಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಆತೂರು, ಜು15:ಇಲ್ಲಿನ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ಆಯಿಶತ್ ತಬ್ ಶೀರಾ 520 ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.

ತಬ್ ಶೀರಾ ಕುದ್ಲೂರು ನಿವಾಸಿ ಸುಲೈಮಾನ್ ಮುಸ್ಲಿಯಾರ್ ಹಾಗೂ ಝರೀನಾ ಅವರ ಪುತ್ರಿ.

error: Content is protected !! Not allowed copy content from janadhvani.com