ರಿಯಾದ್: ಗಲ್ಫ್ ಯಂಗ್ ಮೆನ್ಸ್ ಕಳಂಜಿಬೈಲ್ ಇದರ ಸೌದಿ ಸಮಿತಿಯ ಮಹಾಸಭೆಯು ರಿಯಾದಿನ ಕೆಪಿ ಶರೀಫ್ ನಿವಾಸ ದಾಹಿಲ್ ಎಂಬಲ್ಲಿ ಗೌರವಾಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ ಇವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.
ಬಶೀರ್ ಮೂರುಗೋಳಿ ಖಿರಾಅತ್ ಪಠಿಸಿ, ಯೂಸುಫ್ ಹಾಜಿ ಕಳಂಜಿಬೈಲು ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಸಿದ್ದೀಕ್ ಕೆಪಿ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ, ನಂತರ ನೂತನ ಸಮಿತಿಯನ್ನು ರಚಿಸಲಾಯಿತು.
2019-20ನೇ ಸಾಲಿನ ನೂತನ ಗೌರವಾಧ್ಯಕ್ಷರಾಗಿ ಸಿದ್ದೀಕ್ ಸಖಾಫಿ ಪೆರುವಾಯಿ, ಅಧ್ಯಕ್ಷರಾಗಿ ಶರೀಫ್ ಕೆಪಿ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಮೇಗಿನಮನೆ, ಪ್ರದಾನ ಕಾರ್ಯದರ್ಶಿ ಅಬ್ದುರ್ರಝಾಕ್ ಮದನಿ ಕೆಪಿ, ಜೊತೆ ಕಾರ್ಯದರ್ಶಿ ಸಿದ್ದೀಕ್ ಕೆಪಿ, ಜಾಬೀರ್ ಡಿಕೆ, ಕೋಶಾಧಿಕಾರಿ ಶರೀಫ್ ಕೆವಿ, ಹಾಗೂ ಸಲಹೆಗಾರರಾಗಿ ಯೂಸುಫ್ ಹಾಜಿ ಕಳಂಜಿಬೈಲ್, ರಶೀದ್ ಹಾಜಿ ಕಲಂಜಿಬೈಲ್,ಸಿಎಚ್ ಅಬ್ದುಲ್ಲಾ ಸಖಾಫಿ, ಇಸ್ಮಾಯಿಲ್ ಪಿಕೆ ಅಲ್ ಆಸ್ಸಾ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಫೀಕ್ ಕೆಪಿ, ಜಲೀಲ್ ಕೆಪಿ, ಮೂರುಗೋಳಿ ಬಶೀರ್, ಮುನೀರ್ ಕೆವಿ, ಸಾಧಿಕ್ ಕೆಪಿ, ಮುಸ್ತಫಾ ಪಿಎಚ್, ಇಸ್ಮಾಯಿಲ್ ಡಿಕೆ ಮದೀನಾ, ಕಬೀರ್ ಬಿಕೆ ದಮ್ಮಾಂ, ರಫೀಕ್ ಸಹದಿ, ಅಝೀಝ್ ತಾಹಿಫ್, ನೌಫಾಲ್ ಡಿಕೆ, ಸಿದ್ದೀಕ್ ಅಲ್ ಹಸ್ಸಾ ಮೊದಲಾದವರನ್ನು ಆರಿಸಲಾಯಿತು.
ಅಬ್ದುರ್ರಝ್ಝಾಕ್ ಮದನಿ ಸ್ವಾಗತಿಸಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ