ಬಂಟ್ವಾಳ ತಾಲೂಕು ಕಡೇಶ್ವಾಲ್ಯ ಗ್ರಾಮದ ನೆಚ್ಚಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ಇದರ ಹೊಸ ಒಮಾನ್ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯಿತು.
ಸಂಸ್ಥೆಯ ಸಾರಥಿ ಟಿ.ಯಂ.ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ತೋಕೆ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಲಾಯಿತು.
ಸಲಹೆಗಾರರು: ಉಮರ್ ಸಖಾಫಿ, ಮಿತ್ತೂರು, ಅಯ್ಯೂಬ್ ಕೋಡಿ, ಇಬ್ರಾಹಿಂ ಹಾಜಿ ಅತ್ರಾಡಿ
ಅದ್ಯಕ್ಷರು: ಆರಿಫ್ ಕೋಡಿ, ರುವಿ
ಉಪಾದ್ಯಕ್ಷರುಗಳು: ಖಲಂದರ್ ಬಾಷಾ ತೀರ್ಥಹಳ್ಳಿ ನಿಝ್ವಾ, ಸ್ವಾದಿಖ್ ಕಾಟಿಪಳ್ಳ ಸೊಹರ್, ಅಬ್ದುಲ್ಲತೀಫ್ ಸುಳ್ಯ ಸಲಾಲ, ಅಬ್ದುಲ್ ಖಾದಿರ್ ಹೆಚ್ಕಲ್ ಬರ್ಕ, ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಸ್ವಾದಿಖ್ ಮೊಗರ್ಪಣೆ ಸೀಬ್, ಜೊತೆ ಕಾರ್ಯದರ್ಶಿಗಳು: ಅಬ್ಬಾಸ್ ಮರಕಡ ಮಸ್ಕತ್, ಮುಹಮ್ಮದ್ ಹನೀಫ್ ಬೊಟ್ಟು ಸೊಹಾರ್, ಮುಹಮ್ಮದ್ ಹನೀಫ್ ಮೊಗರ್ಪಣೆ ಸಲಾಲ, ಕೋಶಾಧಿಕಾರಿ: ಮುಹಮ್ಮದ್ ಇಖ್ಬಾಲ್ ಎರ್ಮಾಳ್ ಸೊಹಾರ್, ವರ್ಕಿಂಗ್ ಸೆಕ್ರೆಟರಿ: ಅಶ್ರಫ್ ಭಾರತ್ ಸುಳ್ಯ ಅಮ್ರಾತ್, ಓರ್ಗನೇಝರ್: ಝಬೈರ್ ಸಅದಿ, ಪಾಟ್ರಕೋಡಿ ಗೋಬ್ರ ಹಾಗೂ ಇತರ ಏಳು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ