ಬಂಟ್ವಾಳ ತಾಲೂಕು ಕಡೇಶ್ವಾಲ್ಯ ಗ್ರಾಮದ ನೆಚ್ಚಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ಇದರ ಹೊಸ ಒಮಾನ್ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯಿತು.
ಸಂಸ್ಥೆಯ ಸಾರಥಿ ಟಿ.ಯಂ.ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ತೋಕೆ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಲಾಯಿತು.
ಸಲಹೆಗಾರರು: ಉಮರ್ ಸಖಾಫಿ, ಮಿತ್ತೂರು, ಅಯ್ಯೂಬ್ ಕೋಡಿ, ಇಬ್ರಾಹಿಂ ಹಾಜಿ ಅತ್ರಾಡಿ
ಅದ್ಯಕ್ಷರು: ಆರಿಫ್ ಕೋಡಿ, ರುವಿ
ಉಪಾದ್ಯಕ್ಷರುಗಳು: ಖಲಂದರ್ ಬಾಷಾ ತೀರ್ಥಹಳ್ಳಿ ನಿಝ್ವಾ, ಸ್ವಾದಿಖ್ ಕಾಟಿಪಳ್ಳ ಸೊಹರ್, ಅಬ್ದುಲ್ಲತೀಫ್ ಸುಳ್ಯ ಸಲಾಲ, ಅಬ್ದುಲ್ ಖಾದಿರ್ ಹೆಚ್ಕಲ್ ಬರ್ಕ, ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಸ್ವಾದಿಖ್ ಮೊಗರ್ಪಣೆ ಸೀಬ್, ಜೊತೆ ಕಾರ್ಯದರ್ಶಿಗಳು: ಅಬ್ಬಾಸ್ ಮರಕಡ ಮಸ್ಕತ್, ಮುಹಮ್ಮದ್ ಹನೀಫ್ ಬೊಟ್ಟು ಸೊಹಾರ್, ಮುಹಮ್ಮದ್ ಹನೀಫ್ ಮೊಗರ್ಪಣೆ ಸಲಾಲ, ಕೋಶಾಧಿಕಾರಿ: ಮುಹಮ್ಮದ್ ಇಖ್ಬಾಲ್ ಎರ್ಮಾಳ್ ಸೊಹಾರ್, ವರ್ಕಿಂಗ್ ಸೆಕ್ರೆಟರಿ: ಅಶ್ರಫ್ ಭಾರತ್ ಸುಳ್ಯ ಅಮ್ರಾತ್, ಓರ್ಗನೇಝರ್: ಝಬೈರ್ ಸಅದಿ, ಪಾಟ್ರಕೋಡಿ ಗೋಬ್ರ ಹಾಗೂ ಇತರ ಏಳು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ