janadhvani

Kannada Online News Paper

ಮಳೆಗಾಗಿ ಜಿಲ್ಲಾ SჄS ನಿಂದ ವಿಶೇಷ ಪ್ರಾರ್ಥನೆ

ರಾಜ್ಯದ ಹಲವೆಡೆ ನೀರಿನ ಕೊರತೆ ಇರುವುದಾಗಿಯೂ ವಿವಿಧೆಡೆ ಬಾವಿ, ನದಿ , ಡ್ಯಾಂಗಳ ನೀರು ಬತ್ತಿ ಹೋಗುತ್ತಿರುವುದಾಗಿಯೂ ಸುದ್ದಿ ಯಾಗುತ್ತಿರುವ ಹಿನ್ನೆಲೆಯಲ್ಲಿ ಸುನ್ನಿ ಯುವಜನ ಸಂಘ ಆದಿತ್ಯವಾರ ಬೆಳಗ್ಗೆ 11.00 ಘಂಟೆ ಗೆ ತಾಜುಲ್ ಉಲಮಾ ಜುಮಾ ಮಸೀದಿ ತೊಕ್ಕೊಟು ನಲ್ಲಿ ಮಳೆಗಾಗಿ
ವಿಶೇಷ ಪ್ರಾರ್ಥನಾ ಮಜ್ಲಿಸ್ ಕಾರ್ಯಕ್ರಮ ಜಿಲ್ಲಾ ದ್ಯಕ್ಷ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ ಯವರ ಅಧ್ಯಕ್ಷ ತೆಯಲ್ಲಿ ಅಸ್ಸೈಯ್ಯಿದ್ ಶರಫುದ್ದೀನ್ ತಂಙಲ್ ಅಲ್ ಹೈದ್ರೋಸಿ ಎಮ್ಮೆಮಾಡ್ ಪರೀದ್ ನಗರ ದುಆ ಕ್ಕೆ ನೇತೃತ್ವ ವಹಿಸಿದ್ದರು.

ಮಳೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ರುಗಳಾದ ಅಶ್ಹರಿಯ್ಯಾ ಸಖಾಫಿ ಸಚಿವರಾದ ಯು ಟಿ ಖಾದರ್, ಕೋಶಾಧಿಕಾರಿ ಹನೀಫ್ ಹಾಜಿ ಉಳ್ಳಾಲ ಜಿಲ್ಲಾ ನಾಯಕರುಗಳಾದ ಎಸ್ ಎಮ್ ತಂಙಲ್, ಸಲಾಂ ತಂಙಲ್, ಕಾಸಿಂ ಪದ್ಮುಂಜೆ, ಬಾವ ಪಕ್ರುದ್ದೀನ್, ಖಲೀಲ್ ಕಾವೂರು, ಉಮರ್ ಮಾಸ್ಟರ್, ರಝ್ಝಾಕ್ ಮದನಿ, ಅಝೀಝ್ ಸಖಾಫಿ, ಜಲಾಲ್ ತಂಙಲ್ ಹಾಗೂ ವಿವಿಧ ಘಟಕಗಳ ನಾಯಕರು ಹಿತೈಷಿಗಳು ಭಾಗವಹಿಸಿದ್ದರು. ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com