janadhvani

Kannada Online News Paper

ಎಸ್ಸೆಸಫ್ ಇಳಂತಿಲ ಮುರ ಶಾಖೆಯ ಅಜ್ಮೀರ್ ಅಂಡ್ ನೇರ್ಚಯ ಸಮಾರೋಪ ಸಮಾರಂಭ ಇಂದು

ಎಸ್ಸೆಸಫ್ ಇಳಂತಿಲ ಮುರ ಶಾಖೆ ವರ್ಷಂಪ್ರತಿ ಆಚರಿಸಿಕೊಂಡು
ಹತ್ತನೇ ಬೃಹತ್ ಅಜ್ಮೀರ್ ಮೌಲಿದ್ ಇಂದು ನಡೆಯಲಿದೆ

ಅಸರ್ ನಮಾಜಿನ ಬಳಿಕ ಖತುಮುಲ್ ಕುರ್ಅನ್ ಹಾಗೂ ಅಜ್ಮೀರ್ ಮೌಲಿದ್ ನಡೆಯಲಿದೆ ಎಸ್ಸೆಸಫ್ ಉಪ್ಪಿನಂಗಡಿ ಡಿವಿಷನ್ ಅದ್ಯಕ್ಷರಾದ ಮಸೂದ್ ಸ‌ಅದಿ ಪದ್ಮುಂಜ ನೇತ್ರತ್ವ ನೀಡಲಿದ್ದಾರೆ ಕಾರ್ಯಕ್ರಮಕ್ಕೆ ಆದಂ ಅಹ್ಸನಿ ಶೇಖುಮಲೆ ಹಾಗೂ ಸಾಣೂರ್ ಖತೀಬ್ ಅಬ್ದುಲ್ ಸಲಾಂ ಮದನಿ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಲಿದ್ದಾರೆ.

ಇಂದು ಸಂಜೆ 7 ಗಂಟೆಗೆ
ಸಮಾರೋಪ ಸಮಾರಂಭಕ್ಕೆ ಇಂದು ಸಯ್ಯದ್ ಕುಟುಂಬದ ಪ್ರಗಲ್ಭ ಸಯ್ಯದ್ ಮಶ್ಹೂರು ಮುಲ್ಲಕೋಯ ತಙಳ್ ಕೊಡುವಳ್ಳಿ ಕೇರಳ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಲಿದ್ದಾರೆ.

ಸಂಪಿಲ ಜುಮಾ ಮಸೀದಿ ಖತೀಬರಾದ ಸಮದ್ ಸಖಾಫಿ ಸ್ವಾಗತ ಬಾಷಣಗೈಯುವಾಗ ಮುರ ಜುಮಾ ಮಸೀದಿ ಖತೀಬರಾದ ಸಿ.ಎಂ ಅಬೂಬಕ್ಕರ್ ಲೆತ್ವೀಪಿ ಎಣ್ಮೂರ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ
ಸುನ್ನಿ ಸಮುದಾಯದ ಅವೇಶವು ಪ್ರಭಾಷಣ ಪೀಠದ ನವ ಸಾರಥ್ಯ ಬಹು ನೌಫಳ್ ಸಖಾಫಿ ಕಳಸ ಮುಖ್ಯಪ್ರಭಾಷಣ ಗೈಲಿದ್ದಾರೆ
ಝೈನಲ್ ಉಲಮಾ ಮಾಣಿ‌ ಉಸ್ತಾದ್ ಅವರಿಗೆ ಅವಾರ್ಡ್
ಹಾಗು ಗೌರವರ್ಪಣೆ ನಡೆಯಲಿದೆ‌
ಎಂದು ಅಯೋಜಕರು ತಿಳಿಸಿದ್ದಾರೆ.
✍🏻 ನವಾಝ್ ಮುರ

error: Content is protected !! Not allowed copy content from janadhvani.com