ಮಂಜನಾಡಿ :ಅಲ್ ಮದೀನ ಮಂಜನಾಡಿ ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ಕೊಂಡ ತಿಂಗಳ ಸಮಾಗತ ದಿನದಂದು ಮರ್ಹಬಾ ಯಾ ಶಹ್ ರ ರಬೀಅ್ ಎಂಬ ಶೀರ್ಷಿಕೆಯೊಂದಿಗೆ ವಿದ್ಯಾರ್ಥಿಗಳಿಂದ ಬಹೃತ್ ಜಾಥವನ್ನು ಏರ್ಪಡಿಸಲಾಯಿತು.
ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉಸ್ತಾದರ ಪ್ರಾರ್ಥನೆಗೈದು ಧ್ವಜ ಹಸ್ತಾಂತರ ನಡೆಸಿದರು. ಅಲ್ ಮದೀನ ಹಾಫಿಳ್ ಕಾಲೇಜಿನ ಪ್ರಾಂಶುಪಾಲರಾದ ಹಾಫಿಳ್ ಮರ್ಷದ್ ಹುಮೈದಿ, ಹಾಫಿಳ್
ಅಬ್ದುಲ್ ಅಝೀಝ್ ಹಿಮಮಿ, ಕಬೀರ್ ಸಅದಿ ವೇಣೂರ್, ಇಕ್ಬಾಲ್ ಮರ್ಝೂಖಿ ಸಖಾಫಿ, ಮತ್ತಿತರು ಉಪಸ್ಥಿತರಿದ್ದರು .
ಜಾಥದಲ್ಲಿ ಸಂದೇಶ ಭಾಷಣ ವನ್ನು ನೌಫಲ್ ಮಲಾರ್, ನಾಸಿರ್ ಸೋಮವಾರ ಪೇಟೆ, ಜಮೀರ್ ಚೆನೈ, ತಮೀಮ್ ವಿಟ್ಲ ರವರು ಮಾಡಿದರು.
ವಂಜನಾಡಿ ದರ್ಗಾ ಝಿಯಾರತ್ ಗೈದು ಮರಿಕ್ಕಳ ದಿಂದ ತೌಡುಗೋಳಿ ಕ್ರಾಸ್ ತನಕ ಆಕರ್ಷಣೀಯ ಸ್ಕೌಟ್ ಪ್ರದರ್ಶನ ದೊಂದಿಗೆ ಕಾಲ್ನಡಿಗೆ ಜಾಥ ನಡೆಸಿದರು.
ಜಾಥದಲ್ಲಿ ಸಅದ್ ಮೋಂಟುಗೋಳಿ ಸ್ವಾಗತಗೈದರು, ನೌಶಾದ್ ಕಲ್ಮಿಂಜ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್