ಮಂಗಳೂರು: ಅಲ್ ಮದೀನಾ ರಿಸಾಲ ಅಕಾಡೆಮಿ ಮಂಜನಾಡಿ, ನರಿಂಗಾನ ಇದರ ವಿದ್ಯಾರ್ಥಿ ಸಂಘಟನೆ ‘ರಿಯಾಳುಲ್ ಮದೀನ’ ಇದರ ವಾರ್ಷಿಕ ಮಹಾಸಭೆ ಪ್ರಾಂಶುಪಾಲ ರಾದ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ರವರ ಅಧ್ಯಕ್ಷತೆಯಲ್ಲಿ ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ರಿಸಾಲ ಅಕಾಡೆಮಿ ಮುದರ್ರಿಸ್ ಇರ್ಷಾದ್ ಸಖಾಫಿ ರೆಂಜಲಾಡಿ ಸಭೆಯನ್ನು ಉದ್ಘಾಟಿಸಿದರು. 2025-26 ನೇ ಸಾಲಿನ ಪದಾಧಿಕಾರಿಗಳ ನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಸುರಿಬೈಲ್,ಪ್ರ.ಕಾರ್ಯದರ್ಶಿ ಮುಈನುದ್ದೀನ್ ಶಮ್ಮಾಸ್ ಕಾಜೂರು,ಕೊಶಾಧಿಕಾರಿಯಾಗಿ ಮುಹಮ್ಮದ್ ಅಕ್ಸಾಮ್ ಬೈರಿಕಟ್ಟೆ ಆಯ್ಕೆಯಾದವರು.
ಉಪಾಧ್ಯಕ್ಷರು: ಅಬೂ ಇಸ್ಹಾಕ್ ಅಹ್ಮದ್ ತಲಕ್ಕಿ
ಕಾರ್ಯದರ್ಶಿಗಳು: ಲಿಟ್ರೇಚರ್ :ಮುಹಮ್ಮದ್ ರಾಝಿಂ ವಾಮದಪದವು
ಮ್ಯಾಗಝಿನ್: ಉಸೈದ್ ನವ್ವಾಲ್ ಬೆಳ್ಳಾರೆ
ಲೈಬ್ರರಿ: ಅಬ್ದುಲ್ ಬಾಸಿತ್ ಸುಲ್ತಾನ್ ಪರಪ್ಪು
ಪದಾಧಿಕಾರಿಗಳಾಗಿ : ಮುಹಮ್ಮದ್ ಸಮೀಹ್ ತಿಬ್ಲೆಲೆಪದವು,ಜುನೈದ್ ಕೊಂಡಂಗೇರಿ,ಮುಹಮ್ಮದ್ ಫಾಯಿಝ್ ಬಕ್ರವಳ್ಳಿ ಆಯ್ಕೆಯಾದರು.
ನೂತನ ಪ್ರ.ಕಾರ್ಯದರ್ಶಿ ಮುಈನುದ್ದೀನ್ ಶಮ್ಮಾಸ್ ಕಾಜೂರು ವಂದಿಸಿದರು.
















ಇನ್ನಷ್ಟು ಸುದ್ದಿಗಳು
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ