ಮಂಗಳೂರು: ಅಲ್ ಮದೀನಾ ರಿಸಾಲ ಅಕಾಡೆಮಿ ಮಂಜನಾಡಿ, ನರಿಂಗಾನ ಇದರ ವಿದ್ಯಾರ್ಥಿ ಸಂಘಟನೆ ‘ರಿಯಾಳುಲ್ ಮದೀನ’ ಇದರ ವಾರ್ಷಿಕ ಮಹಾಸಭೆ ಪ್ರಾಂಶುಪಾಲ ರಾದ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ರವರ ಅಧ್ಯಕ್ಷತೆಯಲ್ಲಿ ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ರಿಸಾಲ ಅಕಾಡೆಮಿ ಮುದರ್ರಿಸ್ ಇರ್ಷಾದ್ ಸಖಾಫಿ ರೆಂಜಲಾಡಿ ಸಭೆಯನ್ನು ಉದ್ಘಾಟಿಸಿದರು. 2025-26 ನೇ ಸಾಲಿನ ಪದಾಧಿಕಾರಿಗಳ ನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಸುರಿಬೈಲ್,ಪ್ರ.ಕಾರ್ಯದರ್ಶಿ ಮುಈನುದ್ದೀನ್ ಶಮ್ಮಾಸ್ ಕಾಜೂರು,ಕೊಶಾಧಿಕಾರಿಯಾಗಿ ಮುಹಮ್ಮದ್ ಅಕ್ಸಾಮ್ ಬೈರಿಕಟ್ಟೆ ಆಯ್ಕೆಯಾದವರು.
ಉಪಾಧ್ಯಕ್ಷರು: ಅಬೂ ಇಸ್ಹಾಕ್ ಅಹ್ಮದ್ ತಲಕ್ಕಿ
ಕಾರ್ಯದರ್ಶಿಗಳು: ಲಿಟ್ರೇಚರ್ :ಮುಹಮ್ಮದ್ ರಾಝಿಂ ವಾಮದಪದವು
ಮ್ಯಾಗಝಿನ್: ಉಸೈದ್ ನವ್ವಾಲ್ ಬೆಳ್ಳಾರೆ
ಲೈಬ್ರರಿ: ಅಬ್ದುಲ್ ಬಾಸಿತ್ ಸುಲ್ತಾನ್ ಪರಪ್ಪು
ಪದಾಧಿಕಾರಿಗಳಾಗಿ : ಮುಹಮ್ಮದ್ ಸಮೀಹ್ ತಿಬ್ಲೆಲೆಪದವು,ಜುನೈದ್ ಕೊಂಡಂಗೇರಿ,ಮುಹಮ್ಮದ್ ಫಾಯಿಝ್ ಬಕ್ರವಳ್ಳಿ ಆಯ್ಕೆಯಾದರು.
ನೂತನ ಪ್ರ.ಕಾರ್ಯದರ್ಶಿ ಮುಈನುದ್ದೀನ್ ಶಮ್ಮಾಸ್ ಕಾಜೂರು ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ