ಮಂಗಳೂರು: ಅಲ್ ಮದೀನಾ ರಿಸಾಲ ಅಕಾಡೆಮಿ ಮಂಜನಾಡಿ, ನರಿಂಗಾನ ಇದರ ವಿದ್ಯಾರ್ಥಿ ಸಂಘಟನೆ ‘ರಿಯಾಳುಲ್ ಮದೀನ’ ಇದರ ವಾರ್ಷಿಕ ಮಹಾಸಭೆ ಪ್ರಾಂಶುಪಾಲ ರಾದ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ರವರ ಅಧ್ಯಕ್ಷತೆಯಲ್ಲಿ ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ರಿಸಾಲ ಅಕಾಡೆಮಿ ಮುದರ್ರಿಸ್ ಇರ್ಷಾದ್ ಸಖಾಫಿ ರೆಂಜಲಾಡಿ ಸಭೆಯನ್ನು ಉದ್ಘಾಟಿಸಿದರು. 2025-26 ನೇ ಸಾಲಿನ ಪದಾಧಿಕಾರಿಗಳ ನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಸುರಿಬೈಲ್,ಪ್ರ.ಕಾರ್ಯದರ್ಶಿ ಮುಈನುದ್ದೀನ್ ಶಮ್ಮಾಸ್ ಕಾಜೂರು,ಕೊಶಾಧಿಕಾರಿಯಾಗಿ ಮುಹಮ್ಮದ್ ಅಕ್ಸಾಮ್ ಬೈರಿಕಟ್ಟೆ ಆಯ್ಕೆಯಾದವರು.
ಉಪಾಧ್ಯಕ್ಷರು: ಅಬೂ ಇಸ್ಹಾಕ್ ಅಹ್ಮದ್ ತಲಕ್ಕಿ
ಕಾರ್ಯದರ್ಶಿಗಳು: ಲಿಟ್ರೇಚರ್ :ಮುಹಮ್ಮದ್ ರಾಝಿಂ ವಾಮದಪದವು
ಮ್ಯಾಗಝಿನ್: ಉಸೈದ್ ನವ್ವಾಲ್ ಬೆಳ್ಳಾರೆ
ಲೈಬ್ರರಿ: ಅಬ್ದುಲ್ ಬಾಸಿತ್ ಸುಲ್ತಾನ್ ಪರಪ್ಪು
ಪದಾಧಿಕಾರಿಗಳಾಗಿ : ಮುಹಮ್ಮದ್ ಸಮೀಹ್ ತಿಬ್ಲೆಲೆಪದವು,ಜುನೈದ್ ಕೊಂಡಂಗೇರಿ,ಮುಹಮ್ಮದ್ ಫಾಯಿಝ್ ಬಕ್ರವಳ್ಳಿ ಆಯ್ಕೆಯಾದರು.
ನೂತನ ಪ್ರ.ಕಾರ್ಯದರ್ಶಿ ಮುಈನುದ್ದೀನ್ ಶಮ್ಮಾಸ್ ಕಾಜೂರು ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ಒಪ್ಪಂದವನ್ನು ಗಾಳಿಗೆ ತೂರಿ ಇರಾನ್ ಮೇಲೆ ಯುಎಸ್ ದಾಳಿ- ಗಲ್ಫ್ ವಲಯದಲ್ಲಿ ಮತ್ತೆ ಆತಂಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ: ನಾಳೆ (ಜುಲೈ 8) ಶಾಲಾ-ಕಾಲೇಜುಗಳಿಗೆ ರಜೆ
ಅಜ್ಜಿನಡ್ಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ