ಉಪ್ಪಿನಂಗಡಿ ಮಠ ಕೊಪ್ಪಳದಲ್ಲಿ ಎಸ್ ವೈ ಎಸ್ ನ ನೂತನ ಸಮಿತಿಯನ್ನು ರಶೀದ್ ಮುಸ್ಲಿಯರ್ ಕೊಪ್ಪಳ ಇವರ ನೀವಾಸದಲ್ಲಿ,ಉಪ್ಪಿನಂಗಡಿ ಎಸ್ ವೈ ಎಸ್ ಸರ್ಕಲ್ ಅಧ್ಯಕ್ಷರಾದ ಸಿರಾಜ್ ಸಖಾಫಿ ಪೀಚಾಲರ್ ಅವರ ಅದ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.
ಕೆ ಎಮ್ ಜೆ ಉಪ್ಪಿನಂಗಡಿ ಸರ್ಕಲ್ ಪ್ರ. ಕಾರ್ಯದರ್ಶಿ ಅಬ್ದುಲ್ ರಝಾಖ್ ಸಖಾಫಿ ಕೊಪ್ಪಳ, ಕೆ ಎಮ್ ಜೆ ಉಪ್ಪಿನಂಗಡಿ ಸರ್ಕಲ್ ಕೋಶಾಧಿಕಾರಿ ಆದಂ ಕೊಪ್ಪಳ, ಉಪ್ಪಿನಂಗಡಿ ಎಸ್ ವೈ ಎಸ್ ಸರ್ಕಲ್ ಕೋಶಾಧಿಕಾರಿ ಬಾವುಂಞಿ ಮಠ ಉಪಸ್ಥಿತರಿದ್ದರು.
ಎಸ್ ವೈಸ್ ಎಸ್ ನ ಕುರಿತು ಸಿರಾಜ್ ಸಖಾಫಿ ಮತ್ತು ರಝಾಕ್ ಸಖಾಫಿ ತರಗತಿ ನಡೆಸಿ ಕೊಟ್ಟರು.
ನೂತನ ಸಮಿತಿಯ ಪದಾಧಿಕಾರಿಗಳು
ಅಧ್ಯಕ್ಷರು: ಮನ್ಸೂರು ಜೆ ಸಿ ಬಿ ಕೊಪ್ಪಳ
ಪ್ರ.ಕಾರ್ಯದರ್ಶಿ : ರಶೀದ್ ಕೆ ಝೆಡ್ ಆರ್
ಕೋಶಾಧಿಕಾರಿ: ರಹ್ಮಾನ್ ಟೈಲರ್ ಕೊಪ್ಪಳ
ಉಪಾಧ್ಯಕ್ಷರು: ಮುಸ್ತಾಪ ಕೊಪ್ಪಳ
ಇಸಾಬ : ಹನೀಫ್ ಕೊಪ್ಪಳ
ದಅವಾ ಕಾರ್ಯದರ್ಶಿ: ಕೈಸ್ ಜೆ ಸಿ ಬಿ ಕೊಪ್ಪಳ
ಸ್ವಾಂತನ ಕಾರ್ಯದರ್ಶಿ: ಜಾಬೀರ್ ಟೈಲರ್ ಕೊಪ್ಪಳ ಮುಂತಾದವರನ್ನು ಆಯ್ಕೆ ಮಾಡಲಾಯಿತು.
ಫೆ.26 ಬುಧವಾರ ದಂದು ನಡೆಯುವ ಸಮಿತಿಯ ಪ್ರಥಮ ಸಭೆಯಲ್ಲಿ ಮಲ್ಹರತುಲ್ ಬದ್ರಿಯಾ ಹಾಗೂ ಅಬ್ದುಲ್ ರಶೀದ್ ಸಖಾಫಿ (ಕೆಂದ್ರ ಜುಮಾ ಮಸೀದಿ ಮಜೂರ್ ಉಡುಪಿ) ಇವರಿಂದ ರಮಳಾನ್ ಪೂರ್ವತಯಾರಿ ತರಗತಿ ನಡೆಸುವುದಾಗಿ ತಿರ್ಮಾನಿಸಲಾಯಿತು.

















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ