ದೇರಳಕಟ್ಟೆ: ಕರ್ನಾಟಕ ಮುಸ್ಲಿಮ್ ಜಮಾಅತ್ ದೇರಳಕಟ್ಟೆ ಝೋನ್ ಇದರ ಮಹಾಸಭೆಯು, ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಸಅದಿಯವರ ಅಧ್ಯಕ್ಷತೆಯಲ್ಲಿ ತಿಬ್ಲೆಪದವು ರಹ್ಮಾನಿಯ್ಯಾ ಮದರಸದಲ್ಲಿ 2025,ಫೆ.23 ರಂದು ನಡೆಯಿತು.
KMJ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಮ್ ಸಅದಿ ಕತ್ತಾರ್ ಆವರು ಸಭೆಯನ್ನು ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಹಾಜಿ ಬಜಪೆ, ಕಾರ್ಯದರ್ಶಿ ಉಮರ್ ಮಾಸ್ಟರ್ ರವರು ಆಯ್ಕೆ ಪ್ರಕ್ರಿಯೆ ಗೆ ನೇತೃತ್ವ ನೀಡಿದರು.
SSF ಡಿವಿಷನ್ ಅಧ್ಯಕ್ಷರಾದ ಶಂಶೀರ್ ಸಅದಿ ಶುಭ ಹಾರೈಸಿದರು.
KMJ 2025/27 ನೇ ಸಾಲಿನ ನವ ಸಾರಥಿಗಳು
ಅಧ್ಯಕ್ಷರಾಗಿ KE ಅಬ್ದುಲ್ ಖಾದರ್ ರಝ್ವಿ,
ಪ್ರಧಾನ ಕಾರ್ಯದರ್ಶಿ MKM ಇಸ್ಮಾಯಿಲ್ ಕಿನ್ಯ,
ಪೈನಾನ್ಸ್ ಕಾರ್ಯದರ್ಶಿ ಶಾಹುಲ್ ಹಮೀದ್ ಫರೀದ್ ನಗರ.
ಉಪಾಧ್ಯಕ್ಷರು ; ಯೂಸುಪ್ ರಝ್ವಿ ದೇರಳಕಟ್ಟೆ.
ಕಾರ್ಯದರ್ಶಿಗಳಾಗಿ
ದಅವಾ ; ಮುಹಮ್ಮದ್ ಹನೀಫ್ ಸಅದಿ ಬದ್ಯಾರ್.
ಚಾರಿಟಿ,ಸಹಾಯಿ ; BM ಇಸ್ಮಾಯಿಲ್ ಹಾಜಿ ಪರಮಾಂಡ, ಕಿನ್ಯ
ಮೀಡಿಯಾ; ಮಿಫ್ತಾಹುಸ್ಸಲಾಮ್ ಕೊಣಾಜೆ,
ಇಸಾಬ; ಹೈದರ್ ಸಖಾಫಿ ಇನೋಳಿ,
ಸಂಘಟನೆ; ಅಬ್ದುಲ್ ಲತೀಫ್ ಸರ್ ಕಲ್ಪಾದೆ.
ಸಾರ್ವಜನಿಕ ಸಂಪರ್ಕ;VA ಮುಹಮ್ಮದ್ ಮುಸ್ಲಿಯಾರ್ ಕಿನ್ಯ.
ಹಾಗು ಕಾರ್ಯಕಾರಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಮುಹಮ್ಮದ್ ಹನೀಫ್ ಸಅದಿ ಬದ್ಯಾರ್ ರವರು ಸ್ವಾಗತಿಸಿ, ಇಸ್ಮಾಯಿಲ್ ಕಿನ್ಯರವರು ದನ್ಯವಾದವಿತ್ತರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ