ಸೌದಿ ಅರೇಬಿಯಾ (ಜುಬೈಲ್) : ಇತ್ತೀಚೆಗೆ ಜುಬೈಲ್ ನಲ್ಲಿ ನಿಧನರಾದ ಜುಬೈಲ್ Al muzain ಕಾರ್ಮಿಕನಾಗಿದ್ದ ಎಸ್.ವೈ.ಎಸ್. ಸದಸ್ಯ ಅಬ್ದುಲ್ ಬಶೀರ್ ಹಿದಾಯತ್ ನಗರ ಇವರ ಅಂತ್ಯ ಸಂಸ್ಕಾರ ಜುಬೈಲ್ ನಲ್ಲಿ ನಡೆಯಿತು.

ಜುಬೈಲ್ KFC ಸಮೀಪದ ಉಮರ್ ಬಿನ್ ಅಬ್ದುಲ್ ಅಝೀಜ್ ಮಸ್ಜಿದ್ ನಲ್ಲಿ ಮಯ್ಯಿತ್ ನಮಾಜ್ ಮಾಡಿ ನಂತರ ಜುಬೈಲ್ ನ ದಫನ ಭೂಮಿಯಲ್ಲಿ ದಫನ ಮಾಡಲಾಯಿತು. ಮೃತರು ಹೆಂಡತಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಗೊಳಿಸಲು ಸೌದಿ ಅರೇಬಿಯಾ ಕರ್ನಾಟಕ ಕಲ್ಚರಲ್ ಫಂಡೇಷನ್ (ಕೆಸಿಎಫ್) ನಾಯಕರಾದ ಬಾಷಾ ಗಂಗಾವಳಿ, ಜುಬೈಲ್ ಝೋನ್ ನಾಯಕರಾದ ನೌಫಲ್ ಬಜಾಲ್ ದಾಯಿ ಶಾಫಿ ಮದನಿ ಮತ್ತು Al-Muzain ನಾಯಕರ ನಿರಂತರ ಶ್ರಮದಿಂದಾಗಿ ಆದಷ್ಟು ಬೇಗ ದಫನ ಕಾರ್ಯ ನಡೆಯಿತು ಸಹಕರಿಸಿದ ಎಲ್ಲಾ ನಾಯಕರುಗಳಿಗೆ ಕೃತಙ್ನತೆ ಸಲ್ಲಿಸುತ್ತಿದ್ದೇವೆ.
ಸಾಂತ್ವನ ವಿಭಾಗ
KCF ಜುಬೈಲ್ ಝೋನ್
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ