ರಹ್ಮಾನಿಯಾ ಜುಮಾ ಮಸ್ಟಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಅಂಗ ಸಂಸ್ಥೆ
ಮಸ್ಜಿದುಲ್ ಹಿದಾಯ ಮದ್ರಸ ಆಡಳಿತ ಸಮಿತಿ ದಿಡುಪೆ ಇದರ ವತಿಯಿಂದ ಮಹ್ಳರತುಲ್ ಬದ್ರಿಯ ಆಧ್ಯಾತ್ಮಿಕ ಮಜ್ಲಿಸ್ ದಿನಾಂಕ: 07/06/2024 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಮಗ್ರಿಬ್ ನಮಾಝಿನ ಬಳಿಕ
ದಿಡುಪೆ ಮಸೀದಿ ವಠಾರ ನಡೆಯಲಿದೆ.
ನೇತೃತ್ವ ಮತ್ತು ದುಃಅ
ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ (ಖಾಝಿ ಸಂಯುಕ್ತ ಜಮಾಅತ್ ದಕ್ಷಿಣ ಕನ್ನಡ)
ಗೌರವ ಉಪಸ್ಥಿತಿ
ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್(ಸಹಾಯಕ ಖಾಝಿ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು)
ಅಸ್ಸಯ್ಯಿದ್ ಇಸ್ಮಾಯಿಲ್ ತಂಙಳ್ (ಅಧ್ಯಕ್ಷರು ಸಂಯುಕ್ತ ಜಮಾತ್ ಬೆಳ್ತಂಗಡಿ ತಾಲೂಕು)
ಅಸ್ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರ್
ಜನಾಬ್ ಕೆ ಯು ಇಬ್ರಾಹಿಂ(ಅಧ್ಯಕ್ಷರು RJM ಮತ್ತು ದರ್ಗಾ ಶರೀಫ್ ಆಡಳಿತ ಸಮಿತಿ ಕಾಜೂರ್)
ಬಹು ಅಬ್ದುಲ್ ಅಝೀಝ್ ಝುಹುರಿ
(ಅಧ್ಯಕ್ಷರು MJM ಕಿಲ್ಲೂರು )
ಬಹು ಮುಹಮ್ಮದ್ ತೌಸೀಫ್ ಸಅದಿ ಹರೇಕಳ (ಮುದರ್ರಿಸ್ ಕಾಜೂರು
ಜನಾಬ್
JH ಅಬೂಬಕರ್ ಸಿದ್ದೀಕ್ (ಪ್ರಧಾನ ಕಾರ್ಯದರ್ಶಿ RJM ದರ್ಗಾ ಶರೀಫ್ ಕಾಜೂರ್ ,ಸದಸ್ಯರು ವಕ್ಫ್ ಸಲಹ ಸಮಿತಿ ಮಂಗಳೂರ್)
ಜನಾಬ್ ಮಹಮ್ಮದ್ ಕಮಾಲ್ (ಕೋಶಾಧಿಕಾರಿ RJM ಮತ್ತು ದರ್ಗಾ ಶರೀಫ್ ಕಾಜೂರು )
ಜನಾಬ್ ಅಬ್ದುಲ್ ರಹಿಮಾನ್ (ಉಪಾಧ್ಯಕ್ಷರು RJM ಮತ್ತು ದರ್ಗಾ ಶರೀಫ್ ಕಾಜೂರು)
ಜನಾಬ್ ಬದ್ರುದ್ದೀನ್ (ಉಪಾಧ್ಯಕ್ಷರು RJM ಮತ್ತು ದರ್ಗಾ ಶರೀಫ್ ಕಾಜೂರು)
ಬಹು ಸಿನಾನ್ ರಝ್ವಿ (ಸದರ್ ಮುಹಲ್ಲಿಂ ದಿಡುಪೆ ಮದರಸ)
ಸ್ವಾಗತ
ಇಸ್ಮಾಈಲ್ ಮುಸ್ಲಿಯಾರ್ (ಅಧ್ಯಕ್ಷರು ಮಸ್ಜಿದುಲ್ ಹಿದಾಯ ದಿಡುಪೆ)
ವಿಷಯ ಮಂಡನೆ ಅಶ್ರಫ್ ಸಖಾಫಿ ಮಾಡಾವು ,ಪ್ರದಾನ ವ್ಯವಸ್ಥಾಪಕರು ಅಲ್ ಮದೀನತುಲ್ ಮುನವ್ವರ ಮೂಡಡ್ಕ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು
RJM ಮತ್ತು ದರ್ಗಾ ಶರೀಫ್ ಆಡಳಿತ ಸಮಿತಿ,ಕಾಜೂರು.
ಅಧ್ಯಕ್ಷರು ಮತ್ತು ಸದಸ್ಯರು ಮಸ್ಜಿದುಲ್ ಹಿದಾಯ ಮದ್ರಸ ಆಡಳಿತ ಸಮಿತಿ ದಿಡುಪೆ.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ