ಜುಬೈಲ್: ( ಜನಧ್ವನಿ ವಾರ್ತೆ ) ಸೌದಿ ಅರೇಬಿಯಾದ ಕೆ.ಸಿ ಎಫ್ ರಾಷ್ಟ್ರೀಯ ಸಮಿತಿಯ ನೇತಾರರಾದ ಖಮರುದ್ದೀನ್ ಗೂಡಿನ ಬಳಿ , ಆಸಿಫ್ ಗೂಡಿನಬಳಿ ಹಾಗೂ ಸಮೀಉಲ್ಲಾ ಇವರ ಸಹೋದರಿ ಪುತ್ರ ಕೆ.ಸಿ ಎಫ್ ಜುಬೈಲ್ ಸೆಕ್ಟರ್ ನ ಸಕ್ರಿಯ ಕಾರ್ಯಕರ್ತ ಅನ್ಝರ್ ಗೂಡಿನ ಬಳಿ(೨೮) ಅವರ ಅಪಘಾತ ಮರಣ ಅತ್ಯಂತ ಅಘಾತಕಾರಿ ಮತ್ತು ಸಂಘಟನೆಯು ಓರ್ವ ಉತ್ಸಾಹಿ ಯುವಕನನ್ನು ಕಳೆದುಕೊಂಡಿದೆ ಎಂದು ಕೆ,ಸಿ. ಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ.ಫಿ ಯೂಸುಫ್ ಸಖಾಫಿ ಬೈತಾರ್ , ಪ್ರಧಾನ ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ ಮತ್ತು ಅಬೂಬಕ್ಕರ್ ರೈಸ್ ಕೊ, ಹಾಜಿ ಎನ್ ಎಸ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಅವರ ಮರಣ್ದ ಬಗ್ಗೆ ಸೌದಿ ಕೆ.ಸಿ ಎಫ್ ರಾಷ್ಟ್ರೀಯ ಸಮಿತಿ ತೀವೃ ಸಂತಾಪಪಡಿಸುತ್ತದೆ. ಅವರ ಪರಲೋಕ ಜೀವನದಲ್ಲಿ ಸಂತೋಷ ಮತ್ತು ಮೋಕ್ಷ ಕೊಡಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸಲು ಶಕ್ತಿ ಕೊಡಲಿ ಹಾಗೂ ಮೃತರ ಹೆಸರಲ್ಲಿ ಸುನ್ನೀ ಪ್ರಸ್ಥಾನದ ಎಲ್ಲರೂ ಪ್ರಾರ್ಥನೆ ನಡೆಸಬೇಕೆಂದು ವಿನಂತಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ