ಜುಬೈಲ್: ( ಜನಧ್ವನಿ ವಾರ್ತೆ ) ಸೌದಿ ಅರೇಬಿಯಾದ ಕೆ.ಸಿ ಎಫ್ ರಾಷ್ಟ್ರೀಯ ಸಮಿತಿಯ ನೇತಾರರಾದ ಖಮರುದ್ದೀನ್ ಗೂಡಿನ ಬಳಿ , ಆಸಿಫ್ ಗೂಡಿನಬಳಿ ಹಾಗೂ ಸಮೀಉಲ್ಲಾ ಇವರ ಸಹೋದರಿ ಪುತ್ರ ಕೆ.ಸಿ ಎಫ್ ಜುಬೈಲ್ ಸೆಕ್ಟರ್ ನ ಸಕ್ರಿಯ ಕಾರ್ಯಕರ್ತ ಅನ್ಝರ್ ಗೂಡಿನ ಬಳಿ(೨೮) ಅವರ ಅಪಘಾತ ಮರಣ ಅತ್ಯಂತ ಅಘಾತಕಾರಿ ಮತ್ತು ಸಂಘಟನೆಯು ಓರ್ವ ಉತ್ಸಾಹಿ ಯುವಕನನ್ನು ಕಳೆದುಕೊಂಡಿದೆ ಎಂದು ಕೆ,ಸಿ. ಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ.ಫಿ ಯೂಸುಫ್ ಸಖಾಫಿ ಬೈತಾರ್ , ಪ್ರಧಾನ ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ ಮತ್ತು ಅಬೂಬಕ್ಕರ್ ರೈಸ್ ಕೊ, ಹಾಜಿ ಎನ್ ಎಸ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಅವರ ಮರಣ್ದ ಬಗ್ಗೆ ಸೌದಿ ಕೆ.ಸಿ ಎಫ್ ರಾಷ್ಟ್ರೀಯ ಸಮಿತಿ ತೀವೃ ಸಂತಾಪಪಡಿಸುತ್ತದೆ. ಅವರ ಪರಲೋಕ ಜೀವನದಲ್ಲಿ ಸಂತೋಷ ಮತ್ತು ಮೋಕ್ಷ ಕೊಡಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸಲು ಶಕ್ತಿ ಕೊಡಲಿ ಹಾಗೂ ಮೃತರ ಹೆಸರಲ್ಲಿ ಸುನ್ನೀ ಪ್ರಸ್ಥಾನದ ಎಲ್ಲರೂ ಪ್ರಾರ್ಥನೆ ನಡೆಸಬೇಕೆಂದು ವಿನಂತಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ