ದುಬೈ: ದುಬೈ ಅಂತರರಾಷ್ಟ್ರೀಯ ಹೋಲಿ ಖುರ್ಆನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳ ಭಾಗವಾಗಿ ಖುರ್ಆನ್ ಪಠಿಸುವ ಸ್ಪರ್ಧೆಯು ಆರಂಭಗೊಂಡಿತು.
ಫಾರಿಸ್ ಸಯೀದ್ ಹಮಾದಿ (ಟಾಂಝಾನಿಯಾ), ನಾಸರ್ ನಿಹಾದ್ ಇಬ್ರಾಹಿಂ (ಜೋರ್ಡಾನ್), ಮುಹಮ್ಮದ್ ಸ್ವಾಲಿಹ್ ಹಯಾತುಫ್ (ತಜಿಕಿಸ್ತಾನ್), ಬಾರಿ ಉಮರ್ ಬೆಲ್ಲಾ (ಗೆಬೊನ್) ತಾರಿಕ್ ಅಝೀಝ್ ಕಡೋಡಿಯಾ (ಪೋರ್ಚುಗಲ್), ಅಯ್ ಮನ್ (ಮಯನ್ಮಾರ್) ಮೊದಲಾದವರು ಮೊದಲನೇ ದಿನದ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಪ್ರಾಥಮಿಕ ಹಂತದಲ್ಲಿ ಅರ್ಹತಾ ಸ್ಪರ್ಧೆಯನ್ನು ಮುಗಿಸಿದ ನಂತರ, ಮುಖ್ಯ ವೇದಿಕೆಗೆ ಕರೆತರಲಾಯಿತು.ಮುಖ್ಯ ಜುಝ್ಅ್ (ಅಧ್ಯಾಯಗಳು) ನ್ನು ಬಾಯಿ ಪಾಠ ಮಾಡಲಾಗಿರುವುದರ ಪ್ರಾವೀಣ್ಯತೆಯನ್ನು ಸ್ಪರ್ಧೆಯಲ್ಲಿ ಪರಿಶೀಲನೆ ಮಾಡಲಾಯಿತು.ವಿಶ್ವದಾದ್ಯಂತ ಪ್ರಸಿದ್ಧರಾದ ತೀರ್ಪು ಗಾರರನ್ನು ಸ್ಪರ್ಧೆಯನ್ನು ನಿಯಂತ್ರಿಸಲು ಕರೆತರಲಾಗಿದೆ.
ದುಬೈ ಆಡಳಿತಾಧಿಕಾರಿಯ ಸಾಂಸ್ಕೃತಿಕ ಸಲಹೆಗಾರ, ದುಬೈ ಅಂತರರಾಷ್ಟ್ರೀಯ ಪವಿತ್ರ ಖುರ್ಆನ್ ಪ್ರಶಸ್ತಿ ಸಮಿತಿಯ ಉನ್ನತಾಧಿಕಾರಿ, ಇಬ್ರಾಹಿಮ್ ಮುಹಮ್ಮದ್ ಬು ಮಿಲ್ಹ, ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಗಳ ಪ್ರಮುಖರು,ಅವಾರ್ಡ್ ಪ್ರೊಗ್ರಾಮ್ ಪ್ರಾಯೋಜಕರು, ಮತ್ತು ವಿವಿಧ ಯೋಜನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ