ನೆಲ್ಯಾಡಿ: ಕೊಕ್ಕಡ ನೆಲ್ಯಾಡಿ ಪುತ್ಯೆ ರಸ್ತೆ ಪುತ್ಯೆ ಸೇತುವೆಯ ಮೇಲೆ ಹಾಗು ಇಕ್ಕಲುಗಳಲ್ಲಿ ಕೆಸರು ನೀರು ನಿಂತು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ಮನಗಂಡು ಎಸ್ ಎಸ್ ಎಫ್ ಕೊಕ್ಕಡ ಶಾಖೆ ಕಾರ್ಯಕರ್ತರು ಶ್ರಮದಾನ ನಡೆಸಿದರು.

ಕೊಕ್ಕಡ ಎಸ್ ಎಸ್ ಎಫ್ ಅಧ್ಯಕ್ಷರಾದ ಕಲಂದರ್ ಎಂ ಎಚ್ ಕಲಂದರ್ ರವರ ಸಂಪೂರ್ಣ ಸಹಕಾರದಲ್ಲಿ ಕಾರ್ಯಕರ್ತರಾದ ಬಿ ಕೆ ಮಸ್ಕತ್ ಅಮ್ಮಿ, ಕೊಕ್ಕಡ ಸಿದ್ದಿಕ್ ಅಡೈ, ಸಿದ್ದಿಕ್ ಪಟ್ಟೂರು, ನೌಶಾದ್ ಪಟ್ಟೂರು, ನಿಯಾಝ್ ಪಟ್ಟೂರು, ಝಕರಿಯಾ ಅನ್ಸಿಫ್, ಶಫ್ವಾನ್, ಆಶಿಕ್, ನಿಝಾಮ್, ಕೆ ಎಂ ಸುಹೈಲ್, ರಝಾಕ್, ನಿಯಾಝ್, ಆರಿಫ್, ಆಶಿಫ್, ನಿಯಾಝ್, ಇಸ್ಮಾಯಿಲ್, ನೌಮಾನ್ ಕೊಕ್ಕಡ ಮುಂತಾದವರು ಭಾಗವಹಿಸಿದ್ದರು.

ಇವರೊಂದಿಗೆ ಆಲ್ವಿನ್ ಪಿಂಟೋ ಜತೆಗೂಡಿ ಸಹಕರಿಸಿದರು. ನಂತರ ಕೊಕ್ಕಡ ಬಸ್ ತಂಗುದಾಣ ಹಾಗು ಅದರ ಆಸುಪಾಸನ್ನು ಸ್ವಚ್ಛಗೊಳಿಸಲಾಯಿತು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ