ಮಂಜೇಶ್ವರ: ಕರ್ನಾಟಕದ ಗಡಿಯಲ್ಲಿರುವ ಜಿಲ್ಲೆಯ 12 ರಸ್ತೆಗಳನ್ನು ಮುಚ್ಚಲಾಗುವುದು. 5 ಗಡಿ ರಸ್ತೆಗಳಲ್ಲಿ ಕಠಿಣ ಭದ್ರತಾ ತಪಾಸಣಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಹೇಳಿದರು.
ಮಂಜೇಶ್ವರದ ತೂಮಿನಾಡ್ ರಸ್ತೆ, ಕೆದುಂಬಾಡಿ ಪದವು ರಸ್ತೆ, ಸುಂಕದಕಟ್ಟೆ ಮುಡಿಪು ರಸ್ತೆ, ಕರುಡ ಪದವು ರಸ್ತೆ, ಮುಳಿಗದ್ದೆ ರಸ್ತೆ, ಬೆರಿಪದವು ರಸ್ತೆ, ಬದಿಯಡ್ಕದ ಸ್ವರ್ಗ ಅರಿಯಪದವ್ ರಸ್ತೆ, ಕೊಟ್ಟಿಯಾಡಿ ಪಳ್ಳತ್ತೂರ್ ಈಶ್ವರಮಂಗಳ ದೇಲಂಪಾಡಿ ರಸ್ತೆ, ಗಾಳಿಮುಖ ಈಶ್ವರಮಂಗಳ ದೇಲಂಪಾಡಿ ರಸ್ತೆ, ಬೇಡಗ ಚೆನ್ನಮ್ಕುಂಡ್ ಚಾಮಕೊಚ್ಚಿ ರಸ್ತೆ,ನಾಟ್ಟಕ್ಕಲ್ ಸುಳ್ಯಪದವ್ ರಸ್ತೆ ಸಂಪೂರ್ಣ ಮುಚ್ಚಲಾಗುವುದು.
ತಲಪಾಡಿ ರಾಷ್ಟ್ರೀಯ ಹೆದ್ದಾರಿ, ಅಡುಕಸ್ಥಳ ಅಡ್ಯನಡ್ಕ ರಸ್ತೆ, ಆದೂರ್ – ಕೊಟ್ಟಿಯಾಡಿ – ಸುಳ್ಯ ರಾಜ್ಯ ಹೆದ್ದಾರಿ, ಮಾಣಿಮೂಲ ಸುಳ್ಯ ರಸ್ತೆ ಮತ್ತು ಪಾನತ್ತೂರ್ ಚೆಂಪೇರಿ ಮಡಿಕೇರಿ ರಸ್ತೆಗಳಲ್ಲಿ ಹಾದುಹೋಗುವ ಪ್ರಯಾಣಿಕರನ್ನು ಪರಿಶೀಲಿಸಿದ ನಂತರವೇ ಬಿಡುಗಡೆ ಮಾಡಲಾಗುತ್ತದೆ.
5 ಗಡಿ ರಸ್ತೆಗಳಲ್ಲಿ ವೈದ್ಯರು, ಕಿರಿಯ ಆರೋಗ್ಯ ನಿರೀಕ್ಷಕರು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ತಂಡ ತಪಾಸಣೆ ನಡೆಸಲಿದೆ. ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ