ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಅಧೀನದಲ್ಲಿ ಬಡಗನ್ನೂರು ಮೊಹಲ್ಲಾ ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಅಧ್ಯಕ್ಷ ಅಬೂಬಕರ್ ಸಿ ಎಂ ರವರ ಅಧ್ಯಕ್ಷತೆಯಲ್ಲಿ
ಈಶ್ವರ ಮಂಗಳ ತ್ವೈಬ ಸೆಂಟರ್ನಲ್ಲಿ ಸೇರಿದ ಸಭೆಗೆ ಬಹು: ಹಂಝ ಉಸ್ತಾದ್ ದುಆ ಮೂಲಕ ನೇತೃತ್ವ ಕೊಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಈಶ್ವರಮಂಗಲ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮದನಿ ಹಾಗೂ ಅಝೀಝ್ ಮಿಸ್ಬಾಯಿ ಸಂಘಟನೆಯ ಧ್ಯೆಯೋದ್ದೇಶಗಳನ್ನು ವಿವರಿಸಿ ದರು.
ಬಡಗನ್ನೂರು ಮೊಹಲ್ಲಾ
ಅಧ್ಯಕ್ಷರಾಗಿ. ಇಸ್ಮಾಯಿಲ್.ಕೆ.ಎಚ್
ಪ್ರಧಾನ ಕಾರ್ಯದರ್ಶಿಯಾಗಿ ಸಲ್ಮಾನ್ ಇಬ್ರಾಹಿಂ
ಕೋಶಾಧಿಕಾರಿಯಾಗಿ ಸೀದಿ ಕುಂಞಿ ಹಾಜಿ ಆಯ್ಕೆಯಾದರು.
ಉಪಾಧ್ಕಕ್ಷರಾಗಿ ಶರೀಫ್.ಪಿ.ಎಚ್, ಇಬ್ರಾಹಿಂ.ಕೆ.ಕೆ
ಜೊತೆ ಕಾರ್ಯದರ್ಶಿಯಾಗಿ ಸಿ.ಕೆ.ಮಹಮ್ಮದ್ ಖಾನ್, ಅದಂ ಕುಂಞಿ ಎರುಕೊಟ್ಯ ನೇಮಕಗೊಂಡರು.
ಸದಸ್ಯರಾಗಿ
ಸಿ.ಕೆ.ಅಬ್ದುಲ್ ರಹಿಮಾನ್
ಹಸೈನಾರ್ ಪಾಲಡ್ಕ
.ಸೀದಿ ಕುಂಞಿ ಪಾಲಡ್ಕ
.ಹಮೀದ್ ಕೊಯಿಲ
.ಮಹಮ್ಮದ್ ಪಳ್ಳಿತಾರು
.ರಫೀಕ್ ಕಾವುಂಜ
.ಮಹಮ್ಮದ್. ಪಿ.ಎಚ್
.ಇಬ್ರಾಹಿಂ ಮದನಿ
.ಅಬೂಬಕ್ಕರ್ ಪುಳಿತ್ತಡಿ
.ಮಹಮ್ಮದ್ ಚೋಯಿಸ್
.ಸುಲೈಮಾನ್ ಮಿಸ್ಬಾಯಿ
.ಇಬ್ರಾಹಿಂ ಝುಹ್ರಿ
.ಮಹಮ್ಮದ್ ಪುಳಿತ್ತಡಿ
ಮುಹಮ್ಮದ್ ಮದನಿ
ಸ್ವಾಗತಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ