ಅಬುಧಾಬಿ: ಮತ-ಭೌತಿಕ ಸಮನ್ವಯ ವಿದ್ಯಾಕೇಂದ್ರವಾದ ಮುಹಿಮ್ಮಾತುಲ್ ಮುಸ್ಲಿಮಿನ್ ಎಜುಕೇಶನ್ ಸೆಂಟರ್. ಪುತ್ತಿಗೆ ಕುಂಬಳೆ ಇದರ ಸನದುದಾನ ಸಮ್ಮೇಳನ ಮತ್ತು ತ್ವಾಹೀರ್ ತಂಙಳ್ ಅಂಡ್ ನೆರ್ಚೆಎಪ್ರಿಲ್ 12ರಿಂದ15ರ ತನಕ ನಡೆಯಲಿದೆ. ಇದರ ಪ್ರಯುಕ್ತ ಮುಹಿಮ್ಮಾತ್ ಅಬುಧಾಬಿ ಸಮಿತಿ ವತಿಯಿಂದ ಬ್ರಹತ್ ಪ್ರಚಾರ ಸಮ್ಮೇಳನ ಎಪ್ರಿಲ್ 5ರಂದು ಅಬುಧಾಬಿ ಸುಡಾನಿ ಸೆಂಟರ್ ನಲ್ಲಿ ನಡೆಯಲಿದೆ.
ಬಹು! ಅಸ್ಯೆಯ್ಯದ್ ಹಾಮೀದ್ ಅನ್ವರ್ ಅಹ್ದಲ್ ತಂಙಳ್ ದುಃಅ ಮತ್ತು ಆತ್ಮೀಯ ಮಜ್ಲೀಸ್ಗೆ ನೇತೃತ್ವ ನಿಡಲಿದ್ದಾರೆ.ಪ್ರಭಾಷಣ ಲೋಕದ ಮಿನುಗುತಾರೆ ಯುವ ವಾಗ್ಮಿ ಬಹು! ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಗ್ಯೆಯ್ಯಲಿದ್ದಾರೆ.ಅಲ್ಲದೆ ಹಲವಾರು ಧಾರ್ಮಿಕ ಹಾಗೂ ಸಮಾಜಿಕ ನೇತಾರರು ಭಾಗವಹಿಸಲಿದ್ದಾರೆ.
ಬುರ್ದಾಮತ್ತು ನಅ್ ತೆ ಅಲಾಪನೆ ನಡೆಯಲಿದೆ. ಎಂದು ಅಬುಧಾಬಿ ಸ್ವಾಗತ ಸಮಿತಿ ಅಧ್ಯಕ್ಷ ಇಕ್ಬಾಲ್ ಕುಂದಾಪುರ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ