ಕೆಸಿಎಫ್ ರಿಯಾದ್ ಝೋನ್ ಗೋರ್ನಾಥ ಸೆಕ್ಟರ್ ಅಧೀನದಲ್ಲಿ ಕೆಸಿಎಫ್ ಸಹಾಫ ನೂತನ ಯೂನಿಟ್ ಸಿತಾರ್ ಮುಹಮ್ಮದ್ ಹಾಜಿಯವರ ಅಧ್ಯಕ್ಷತೆಯಲ್ಲಿ ದಿನಾಂಕ 14/3/2019 ರಂದು ನಡೆಯಿತು.
KCF ಸೌಧಿಅರೇಬಿಯಾ ರಾಷ್ಟ್ರೀಯ ಸಂಘಟನಾ ಚಯರ್ಮಾನ್ ಬಹುಮಾನ್ಯರಾದ ಸಿದ್ದೀಖ್ ಸಖಾಫಿ ಪೆರುವಾಯಿಯವರು KCF ನ್ನು ಕುರಿತು ಸವಿಸ್ತಾರವಾದ ವಿಷಯಗಳನ್ನು ಮಂಡಿಸಿ ಸಭೆಯನ್ನು ಉಧ್ಘಾಟನೆ ಮಾಡಿದರು.
KCF ಝೋನಲ್ ಕೋಶಾಧಿಕಾರಿ ಇಸ್ಮಾಯಿಲ್ ಕನ್ನಂಗಾರ್ ರವರ ಮುಖಾಂತರ KCF ಸಹಾಫ ನೂತನ ಶಾಖೆಯನ್ನು ರೂಪೀಕರಿಸಲಾಯ್ತು.
ಅಧ್ಯಕ್ಷರಾಗಿ ಮುಹಮ್ಮದ್ ಫಝಲ್ ದೇರಳಕಟ್ಟೆ, ಉಪಾಧ್ಯಕ್ಷರಾಗಿ C H ಅಬೂಬಕ್ಕರ್ ಉಸ್ತಾದ್ ಸೂರಿಂಜೆ ಹಾಗು ಉಸ್ಮಾನ್ ಪಾಣೆಮಂಗಳೂರು ರವರನ್ನು ಆಯ್ಕೆ ಮಾಡಲಾಯ್ತು. ಪ್ರ.ಕಾರ್ಯಧರ್ಶಿಯಾಗಿ ಉಬೈದ್ ಇಂದ್ರಾಜೆ, ಜೊ.ಕಾರ್ಯಧರ್ಶಿಯಾಗಿ ಸಫ್ವಾನ್ ಬಾಂಬಿಲ ಹಾಗೂ ಇರ್ಫಾನ್ ನೆಲ್ಯಾಡಿ. ಕೋಶಾಧಿಕಾರಿಯಾಗಿ ಮುಸ್ತಫ ಪೊಯ್ಯತಬೈಲ್ ರವರನ್ನು ಆಯ್ಕೆಮಾಡಲಾಯ್ತು.

ಅಧ್ಯಕ್ಷರು

ಕಾರ್ಯದರ್ಶಿ

ಖಜಾಂಜಿ
ಕಾರ್ಯಕಾರಿ ಸಮಿತಿ ಸಧಸ್ಯರಾಗಿ
ಝಾಕಿರ್ PM ಪಂಜ, ಸತ್ತಾರ್ ಕರಿಂಬಿಲ, ಸ್ವಾಧಿಕ್ ಉಳ್ಳಾಲ, ಫಾರೂಖ್ ಬೈರೆಕಟ್ಟೆ, ಅಬ್ಬಾಸ್ PH, ಲತೀಫ್ ಹಾಸನ, ಶಫೀಖ್ ಕಿಲ್ಲೂರು ಹಾಗು ಅಬ್ದುಲ್ ರಹಿಮಾನ್ ಚೇವಾರ್ ರವರನ್ನು ಆಯ್ಕೆಮಾಡಲಾಯ್ತು.
ಸೆಕ್ಟರ್ ಕೌಂಸಿಲರುಗಳಾಗಿ ಅಬ್ದುಲ್ ಅಝೀಝ್ ಮದನಿ ಕೊಕ್ಕಡ, ಸಿತಾರ್ ಮುಹಮ್ಮದ್ ಹಾಜಿ, ಝಾಕಿರ್ PM ಪಂಜ, ಸಫ್ವಿನ್ ಬಾಂಬಿಲ, ಉಸ್ಮಾನ್ ಪಾಣೆಮಂಗಳೂರು ಹಾಗು ಫಾರೂಖ್ ಬೈರಿಕಟ್ಟೆಯಲರನ್ನು ಆಯ್ಕೆಮಾಡಲಾಯ್ತು.
ಕಾರ್ಯಕ್ರಮವನ್ನು ನಝೀರ್ ಕಕ್ಕಿಂಜೆ ಸ್ವಾಗತಿಸಿದರು, ನವಾಝ್ ಚಿಕ್ಕಮಗಳೂರು ಕಾರ್ಯಕ್ರಮ ನಿರೂಪಿಸಿ ಮುಹಮ್ಮದ್ ರಮೀಝ್ ಕುಳಾಯಿ ಯವರು ಕ್ರತಜ್ಞತೆ ಸಲ್ಲಿಸಿದರು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ