ಎಸ್ಸೆಸಫ್ ಇಳಂತಿಲ ಮುರ ಶಾಖೆ ವರ್ಷಂಪ್ರತಿ ಆಚರಿಸಿಕೊಂಡು
ಹತ್ತನೇ ಬೃಹತ್ ಅಜ್ಮೀರ್ ಮೌಲಿದ್ ಇಂದು ನಡೆಯಲಿದೆ
ಅಸರ್ ನಮಾಜಿನ ಬಳಿಕ ಖತುಮುಲ್ ಕುರ್ಅನ್ ಹಾಗೂ ಅಜ್ಮೀರ್ ಮೌಲಿದ್ ನಡೆಯಲಿದೆ ಎಸ್ಸೆಸಫ್ ಉಪ್ಪಿನಂಗಡಿ ಡಿವಿಷನ್ ಅದ್ಯಕ್ಷರಾದ ಮಸೂದ್ ಸಅದಿ ಪದ್ಮುಂಜ ನೇತ್ರತ್ವ ನೀಡಲಿದ್ದಾರೆ ಕಾರ್ಯಕ್ರಮಕ್ಕೆ ಆದಂ ಅಹ್ಸನಿ ಶೇಖುಮಲೆ ಹಾಗೂ ಸಾಣೂರ್ ಖತೀಬ್ ಅಬ್ದುಲ್ ಸಲಾಂ ಮದನಿ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಲಿದ್ದಾರೆ.
ಇಂದು ಸಂಜೆ 7 ಗಂಟೆಗೆ
ಸಮಾರೋಪ ಸಮಾರಂಭಕ್ಕೆ ಇಂದು ಸಯ್ಯದ್ ಕುಟುಂಬದ ಪ್ರಗಲ್ಭ ಸಯ್ಯದ್ ಮಶ್ಹೂರು ಮುಲ್ಲಕೋಯ ತಙಳ್ ಕೊಡುವಳ್ಳಿ ಕೇರಳ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಲಿದ್ದಾರೆ.
ಸಂಪಿಲ ಜುಮಾ ಮಸೀದಿ ಖತೀಬರಾದ ಸಮದ್ ಸಖಾಫಿ ಸ್ವಾಗತ ಬಾಷಣಗೈಯುವಾಗ ಮುರ ಜುಮಾ ಮಸೀದಿ ಖತೀಬರಾದ ಸಿ.ಎಂ ಅಬೂಬಕ್ಕರ್ ಲೆತ್ವೀಪಿ ಎಣ್ಮೂರ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ
ಸುನ್ನಿ ಸಮುದಾಯದ ಅವೇಶವು ಪ್ರಭಾಷಣ ಪೀಠದ ನವ ಸಾರಥ್ಯ ಬಹು ನೌಫಳ್ ಸಖಾಫಿ ಕಳಸ ಮುಖ್ಯಪ್ರಭಾಷಣ ಗೈಲಿದ್ದಾರೆ
ಝೈನಲ್ ಉಲಮಾ ಮಾಣಿ ಉಸ್ತಾದ್ ಅವರಿಗೆ ಅವಾರ್ಡ್
ಹಾಗು ಗೌರವರ್ಪಣೆ ನಡೆಯಲಿದೆ
ಎಂದು ಅಯೋಜಕರು ತಿಳಿಸಿದ್ದಾರೆ.
✍🏻 ನವಾಝ್ ಮುರ















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ