ಎಸ್ಸೆಸಫ್ ಇಳಂತಿಲ ಮುರ ಶಾಖೆ ವರ್ಷಂಪ್ರತಿ ಆಚರಿಸಿಕೊಂಡು
ಹತ್ತನೇ ಬೃಹತ್ ಅಜ್ಮೀರ್ ಮೌಲಿದ್ ಇಂದು ನಡೆಯಲಿದೆ
ಅಸರ್ ನಮಾಜಿನ ಬಳಿಕ ಖತುಮುಲ್ ಕುರ್ಅನ್ ಹಾಗೂ ಅಜ್ಮೀರ್ ಮೌಲಿದ್ ನಡೆಯಲಿದೆ ಎಸ್ಸೆಸಫ್ ಉಪ್ಪಿನಂಗಡಿ ಡಿವಿಷನ್ ಅದ್ಯಕ್ಷರಾದ ಮಸೂದ್ ಸಅದಿ ಪದ್ಮುಂಜ ನೇತ್ರತ್ವ ನೀಡಲಿದ್ದಾರೆ ಕಾರ್ಯಕ್ರಮಕ್ಕೆ ಆದಂ ಅಹ್ಸನಿ ಶೇಖುಮಲೆ ಹಾಗೂ ಸಾಣೂರ್ ಖತೀಬ್ ಅಬ್ದುಲ್ ಸಲಾಂ ಮದನಿ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಲಿದ್ದಾರೆ.
ಇಂದು ಸಂಜೆ 7 ಗಂಟೆಗೆ
ಸಮಾರೋಪ ಸಮಾರಂಭಕ್ಕೆ ಇಂದು ಸಯ್ಯದ್ ಕುಟುಂಬದ ಪ್ರಗಲ್ಭ ಸಯ್ಯದ್ ಮಶ್ಹೂರು ಮುಲ್ಲಕೋಯ ತಙಳ್ ಕೊಡುವಳ್ಳಿ ಕೇರಳ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಲಿದ್ದಾರೆ.
ಸಂಪಿಲ ಜುಮಾ ಮಸೀದಿ ಖತೀಬರಾದ ಸಮದ್ ಸಖಾಫಿ ಸ್ವಾಗತ ಬಾಷಣಗೈಯುವಾಗ ಮುರ ಜುಮಾ ಮಸೀದಿ ಖತೀಬರಾದ ಸಿ.ಎಂ ಅಬೂಬಕ್ಕರ್ ಲೆತ್ವೀಪಿ ಎಣ್ಮೂರ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ
ಸುನ್ನಿ ಸಮುದಾಯದ ಅವೇಶವು ಪ್ರಭಾಷಣ ಪೀಠದ ನವ ಸಾರಥ್ಯ ಬಹು ನೌಫಳ್ ಸಖಾಫಿ ಕಳಸ ಮುಖ್ಯಪ್ರಭಾಷಣ ಗೈಲಿದ್ದಾರೆ
ಝೈನಲ್ ಉಲಮಾ ಮಾಣಿ ಉಸ್ತಾದ್ ಅವರಿಗೆ ಅವಾರ್ಡ್
ಹಾಗು ಗೌರವರ್ಪಣೆ ನಡೆಯಲಿದೆ
ಎಂದು ಅಯೋಜಕರು ತಿಳಿಸಿದ್ದಾರೆ.
✍🏻 ನವಾಝ್ ಮುರ















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ