janadhvani

Kannada Online News Paper

ಇಂದು ಕೆಸಿಎಫ್ ಕುವೈತ್ ಸೌತ್ ಝೋನ್ ವತಿಯಿಂದ-ಜೀಲಾನಿ ಅನುಸ್ಮರಣೆ

ಕುವೈಟ್: ಕರ್ನಾಟಕ ಕಲ್ಚರಲ್ ಫೌಂಡೇಶನ್
ಕೆ.ಸಿ.ಎಫ್ ಕುವೈತ್ ಸೌತ್ ಝೋನ್ ವತಿಯಿಂದ ಜೀಲಾನಿ ಅನುಸ್ಮರಣೆ ಕಾರ್ಯಕ್ರಮವು ಇಂದು 01/01/2019 ಸಂಜೆ 6:30 ಕ್ಕೆ ನಡೆಯಲಿದೆ.

ದಮಾಕ್ ಲಾಂಡ್ರಿ ವಿಲ್ಲಾ ಮಹಾಬೂಲ್ಲಾ ದಲ್ಲಿ ನಡೆಯುವ ಪ್ರಸ್ತುತ ಕಾರ್ಯಕ್ರಮದಲ್ಲಿ ಬಹುಮಾನ್ಯ.ಸೆಯ್ಯದ್ ಅಲವಿ ಸಖಾಫಿ ಮಂಗಾಫ್ ತಂಙಳ್_ (ಅದ್ಯಕ್ಷರುI.C.F ಫಾಹಿಲ್ ಕೇಂದ್ರ ಕಮಿಟಿ)ದುವಾ ಆಶಿರ್ವಚನ ನೀಡುವರು.

ಕಾರ್ಯಕ್ರಮದ ವಿವರ:

ಅದ್ಯಕ್ಷತೆ:ಬಹು| ಶಾಹುಲ್ ಹಮೀದ್ ಝುಹ್ರಿ,ಸಅದಿ (ಚೆಯರ್ಮನ್ ಕೆ.ಸಿ.ಎಫ್ ಸೌತು ಝೋನ್)

ಉದ್ಘಾಟನೆ:ಬಹು| ಅಬ್ದುಲ್ ರಹ್ಮಾನ್ ಸಖಾಫಿ_(ಅದ್ಯಕ್ಷರು ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ)

ಜೀಲಾನಿ ಸಂದೇಶ ಭಾಷಣ:ಬಹು| ಮುಹಮ್ಮದ್ ಹನೀಪ್ ಸಕಾಫಿ ಕಿನ್ಯ( ಪ್ರಿನ್ಸಿಫ್ಪಾಲ್ ಮುಹೀನುಸುನ್ನ ಅಕಾಡಮಿ ತಲಪಾಡಿ)

ಉಪಸ್ಥಿತಿ:ಬಹು|ಉಮರ್ ಝುಹರಿ_ ಸದಸ್ಯರು ಕೆಸಿ.ಎಫ್ ರಾಷ್ಟ್ರೀಯ ಸಮಿತಿ ಕುವೈತ್
ಬಹು|ಹುಸೈನ್ ಎರ್ಮಾಡ್(inc ಆಡಳಿತ ವಿಭಾಗ ಕಾರ್ಯದರ್ಶಿ) ಹಾಗೂ ಉಮ್ರ ಕನ್ವಿನರ್ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಕುವೈತ್,
ಇಬ್ರಾಹಿಂ ವೇಣುರು (ಕಾರ್ಯದರ್ಶಿ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ), ಅಹಮದ್ ಬಾವಾಕ [ಅದ್ಯಕ್ಷರು,ಕೆ.ಸಿ.ಎಪ್.ಮಹಬೂಲ ಸೆಕ್ಟರ್),
ಅಬ್ದುಲ್ ಖಾದರ್(ಅಧ್ಯಕ್ಷರು,ಫಾಹಿಲ್ ಸೆಕ್ಟರ್ )ಹಾಗೂ ಹಲವು ನಾಯಕರು ಭಾಗವಹಿಸುವರು.

ಕೆಸಿಎಫ್. ಸೌತ್ ಝೋನ್ ಕುವೈತ್

error: Content is protected !! Not allowed copy content from janadhvani.com