janadhvani

Kannada Online News Paper

ಸತ್ಕರ್ಮಗಳಿಂದ ಸಕ್ರಿಯಗೊಳಿಸಲು ಯೌವ್ವನವೇ ಸೂಕ್ತ ಶಾಹುಲ್ ಹಮೀದ್ ಆಹ್ಸನಿ

ಬೆಂಗಳೂರು: ಯೌವ್ವನವೆಂಬುದು ಅಮೂಲ್ಯಯವಾದದ್ದು ಅದು ಕಳೆದು ಹೋದರೆ ಮರಳಿಪಡೆಯಲು ಸಾದ್ಯವಿಲ್ಲ. ಪಾರತ್ರಿಕ ಮೋಕ್ಷಕ್ಕಾಗಿ ಯವ್ವನದ ಅಮೂಲ್ಯ ಸಮಯವನ್ನು ಸತ್ಕರ್ಮಗಳಿಂದ ಸಕ್ರಿಯಗೊಳಿಬೇಕೆಂದು ಎಸ್ಎಸ್ಎಫ್ ಬೆಂಗಳೂರು ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶಾಹುಲ್ ಹಮೀದ್ ಆಹ್ಸನಿ ಹೇಳಿದರು ಅವರು ಕಲಾಸಿಪಾಳ್ಯ ಮಸ್ಜಿದುಲ್ ಖುರ್ಷಿದ್ ನಲ್ಲಿ SSF ಕೆಆರ್ ಮಾರ್ಕೆಟ್ ಶಾಖೆ ಹಮ್ಮಿಕೊಂಡ ಯೂನಿಟ್ ಕಾನ್ಫರೆನ್ಸ್ ನಲ್ಲಿ ಮುಖ್ಯ ಪ್ರಭಾಷಣದಲ್ಲಿ ಹೇಳಿದರು ಸಮಾರಂಭದ ಅಧ್ಯಕ್ಷತೆಯನ್ನು ಯೂನಿಟ್ ಸಮಿತಿ ಅಧ್ಯಕ್ಷರಾದ ನವಾಸ್ ಅಸೈಗೋಳಿ ವಹಿಸಿದ್ದರು SSF ಮೆಜೆಸ್ಟಿಕ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್ ಶರೀಫ್ ಉದ್ಘಾಟಿಸಿದರು ಆಲ್ ಮದೀನ ಮಂಜನಾಡಿ ಎಕ್ಸಿಕ್ಯೂಟಿಯೂ ಗಫೂರ್ ಸಖಾಫಿಯವರು ಮಹ್’ಳರತುಲ್ ಬದ್ರಿಯ್ಯಕ್ಕೆ ನೇತ್ರತ್ವ ನೀಡಿದರು SჄS ನಾಯಕರಾದ ಹನೀಪ್ ಅಸೈಗೋಳಿ ಡಿವಿಷನ್ ಕೋಶಾಧಿಕಾರಿ ನೌಪಲ್ ಅಡೋರ ಡಿವಿಷನ್ ಕಾರ್ಯಕಾರಿಣಿ ಸದಸ್ಯರಾದ ರಪೀಕ್ ಕುಂಡಜೆ ಮುಂತಾದವರು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಗಫೂರ್ ಸಖಾಫಿ ಉಸ್ತಾದರು ಸ್ವಾಗತಿಸಿದರು ಯೂನಿಟ್ ಕೋಶಾಧಿಕಾರಿ ನೌಶಾದ್ ಕಲ್ಲಾಪು ಕಾರ್ಯಕ್ರಮ ನಿರ್ವಹಿಸಿದರು ಯೂನಿಟ್ ಪ್ರಧಾನ ಕಾರ್ಯದರ್ಶಿ ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com