ದೇರಳಕಟ್ಟೆ: ಎಸ್ ಎಸ್ ಎಫ್ ಕಾನೆಕೆರೆ ಶಾಖೆ ವತಿಯಿಂದ “ಯವ್ವನ ಮರೆಯಾಗುವ ಮುನ್ನ” ಯುನಿಟ್ ಕಾನ್ಫರೆನ್ಸ್ ಕಾನೆಕೆರೆ ತರ್ಬಿಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಶಾಖಾಧ್ಯಕ್ಷ ರಫೀಕ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ರಾಜ್ಯ ಇಹ್ಸಾನ್ ನಾಯಕರಾದ ವಿ.ಯು.ಇಸ್ಹಾಖ್ ಝುಹುರಿ ಸೂರಿಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯವ್ವನವು ಇಸ್ಲಾಮಿನ ಹಾದಿಯಲ್ಲಿ ಸಾಗಲಿ ಎಂಬ ವಿಷಯದಲ್ಲಿ ಬಶೀರ್ ಮದನಿ ಕೂಳೂರು ಮುಖ್ಯ ಭಾಷಣ ಮಾಡಿದರು.
ದೇರಳಕಟ್ಟೆ SYS ಸೆಂಟರ್ ಅಧ್ಯಕ್ಷರಾದ ಹಾಜಿ ಏಷ್ಯನ್ ಬಾವ, SSF ದೇರಳಕಟ್ಟೆ ಸೆಕ್ಟರ್ ಇದರ ಉಸ್ತುವಾರಿ ಜಿ. ಎ. ಇಬ್ರಾಹಿಂ ರವರು ಸಂದೇಶ ಭಾಷಣ ಮಾಡಿದರು. ವೇದಿಕೆಯಲ್ಲಿ ಅಬ್ದುಲ್ ಲತೀಫ್ ಮದನಿ ಕುಕ್ಕಾಜೆ, ಅಶ್ರಫ್ ಸಅದಿ ಪಡಿಕ್ಕಲ್, ಹಾಜಿ ಎಚ್. ಎಚ್. ಶಫೀಖ್, ಬಿ. ಕೆ. ಮುಹಮ್ಮದ್,ಅಬ್ದುಲ್ ಅಝೀಝ್, ಅಲ್ತಾಫ್ ಶಾಂತಿಭಾಗ್, ಹಸೈನಾರ್ ರವರು ಗಣ್ಯ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಫಾಝ್ ಸ್ವಾಗತಿಸಿ, ಸಾಜಿದ್ ಹಿಮಮಿ ಅಝ್ಹರಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ