janadhvani

Kannada Online News Paper

KCF ಅಜ್ಮಾನ್ ಝೋನ್ ವತಿಯಿಂದ ನಡೆದ “ಮುಹರ್ರಂ ಇತಿಹಾಸದ ತಿರುವು” ಕಾರ್ಯಕ್ರಮ

KCF ಅಜ್ಮಾನ್ ಝೋನ್ ವತಿಯಿಂದ 13.9.18 ರಂದು ರಾತ್ರಿ ಕರೀಂ ಹಾಜಿ(ನ್ಯಾಷನಲ್ ಕಮೀಟಿ ಸದಸ್ಯರು) ರವರ ನಿವಾಸದಲ್ಲಿ ಮಹಲ್ರತುಲ್ ಬದ್ರಿಯತ್ ಹಾಗೂ ಮುಹರ್ರಂ ಇತಿಹಾಸದ ತಿರುವು ಎಂಬ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಪಿ ಸಖಾಪಿ ಉಸ್ತಾದ್ ಕೋಂಡಂಗೇರಿ ಉಸ್ತಾದರು ನಿರ್ವಹಿಸಿದಾಗ,ಸಿದ್ದೀಕ್ ಅಮಾನಿ ಉಸ್ತಾದರ(ಅಸ್ಸುಪ್ಪ ಶಿಕ್ಷಣ ವಿಭಾಗದ ಚಯರ್ಮ್ಯಾನ್) ಅರ್ಥಗರ್ಭಿತವಾದ ಪವಿತ್ರ ಮೋಹರ್ರಂ ತಿಂಗಳ ಮಹತ್ವದ ಕುರಿತು ತರಗತಿ ನಡೆಯಿತು.
ಅಸಿಪ್ ಮದನಿ ತುರ್ಕಳಿಕೆ ಉಸ್ತಾದರು ದುವಾಶಿರ್ವಚನಗೈದರು.ಹಲವಾರು ಅನಿವಾಸಿ ಕನ್ನಡಿಗರ ಭಾಗವಹಿಸಿದ್ದರು.

ವರದಿ;-
ಮನ್ಸೂರ್ ಬೆಳ್ಳಾರೆ
(ಸಂಘಟನಾ ಕಾರ್ಯದರ್ಶಿ,KCF ಸನಯ್ಯಾ ಸೆಕ್ಟರ್)

error: Content is protected !! Not allowed copy content from janadhvani.com