ಬಾಯರ್ ಮುಜಮ್ಮ ಉಸ್ಸಖಾಫತಿ ಸುನ್ನಿಯ್ಯಾ ಬಹರೈನ್ ಕಮಿಟಿ ವತಿಯಿಂದ ಸೆಪ್ಟೆಂಬರ್ 14 ಶುಕ್ರವಾರ ದಂದು ನಡೆಯಲಿರುವ ಬೃಹತ್ ಸ್ವಲಾತ್ ಮಜ್ಲಿಸ್ ಹಾಗೂ ಆತ್ಮೀಯ ಸಮ್ಮೇಳನಕ್ಕೆ, ಅಧುನಿಕ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ಜೀವಿಸುತ್ತಿರುವ ಯುವ ಪೀಳಿಗೆಯನ್ನು ತನ್ನ ಅಧ್ಬುತವಾದ ವಾಕ್ ಚಾತುರ್ಯ ದಿಂದ ಉಪದೇಶ ನೀಡುತ್ತಿರುವ ಯುವ ವಿದ್ವಾಂಸ, ಯಾವ ಡಾಕ್ಟರ್ ಗಳಿಗೂ ಪರಿಹಾರವಾಗದ ಅದೆಷ್ಟೋ ರೋಗಗಳನ್ನು ಹಾಗೂ ಸಮಸ್ಯೆಗಳನ್ನು ತನ್ನ ಭಕ್ತಿ ಪೂರ್ವಕ ಸ್ವಲಾತ್ ಮಜ್ಲಿಸ್ ನಿಂದ ಪರಿಹರಿಸಿದ ನೊಂದವರ ಅಶಾಕಿರಣ, ಅಶಿಖ್ ರ್ರಸೂಲ್ ಅಸೈಯ್ಯಿದ್ ಬಾಯರ್ ತಂಙಳ್ ಗಣ್ಯ ನೇತೃತ್ವ ನೀಡಲಿದ್ದಾರೆ, ಅದ್ದರಿಂದ ಸರ್ವ ಸಂಘಟನಾ ಮಿತ್ರರು, ಪ್ರವಾದಿ ಪ್ರೇಮಿಗಳು, ಹಾಗೂ ಸರ್ವ ಕಾರ್ಯಕರ್ತರು ಸೆಪ್ಟೆಂಬರ್ 14 ಶುಕ್ರವಾರ ರಾತ್ರಿ 8 ಗಂಟೆಗೆ ಪಾಕಿಸ್ತಾನ ಕ್ಲಬ್ ಮನಾಮದಲ್ಲಿ ನಡೆಯಲಿರುವ ಬೃಹತ್ ಸ್ವಲಾತ್ ಮಜ್ಲಿಸ್ ಗೆ ಹಾಗೂ ಆತ್ಮೀಯ ಸಮ್ಮೇಳನಕ್ಕೆ ಬಂದು ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕಾಗಿ ಬಾಯರ್ ಮುಜಮ್ಮ ಉಸ್ಸಖಾಫತಿ ಸುನ್ನಿಯ್ಯಾ ಬಹರೈನ್ ಕಮಿಟಿಯ ಆಡಳಿತ ಮಂಡಳಿಯು ಕರೆ ನೀಡಿದ್ದಾರೆ.















ಇನ್ನಷ್ಟು ಸುದ್ದಿಗಳು
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ