ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಇದರ ಅಧೀನದಲ್ಲಿ ಇರುವ SYS ಬೋವು ಶಾಖೆಯ ನೂತನ ಕಮಿಟಿ ಬೋವು ಖತೀಬ್ ಉಸ್ತಾದ್ U.P. ಇಬ್ರಾಹೀಮ್ ಮದನಿ ಉಸ್ತಾದರ ದುಆ ದೊಂದಿಗೆ ಚಾಲನೆ ನೀಡಲಾಯಿತು,
ಕುಪ್ಪೆಟ್ಟಿ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಸಖಾಫಿ ಕೊಳ್ಳೆಜಾಲ್,ಸೆಂಟರ್ ಪ್ರಧಾನ ಕಾರ್ಯದರ್ಶಿ ಕಾಸಿಮ್ ಪದ್ಮುಂಜ,ಮತ್ತು ಮಹಮ್ಮದ್ ಜೋಗಿಬೆಟ್ಟು ಇವರ ನಾಯಕತ್ವದಲ್ಲಿ ನೂತನ ಕಮಿಟಿ ರಚನೆ ಮಾಡಲಾಯಿತು.
ನೂತನ ಸಾರಥಿಗಳಾಗಿ
ಆದ್ಯಕ್ಷರು BM ಶರೀಫ್ ಲತ್ವೀಫಿ,ಉ.ಅಧ್ಯಕ್ಷರು ಹಮೀದ್ ಕರ್ಡಳಿಕೆ,ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಮುಂಚೇರಿ,ಜೊ.ಕಾರ್ಯದರ್ಶಿ ಯೂಸುಫ್ ಮುಸ್ಲಿಯಾರ್ ಮಜಲು,ಕೋಶಾಧಿಕಾರಿ ಇಸುಬು ಹೊಸಮನೆ,ಸೆಂಟರ್ ಸದಸ್ಯರಾಗಿ ಉಮ್ಮರ್ ಮುಂಚೇರಿ,ಇಸಾಬ ಸದಸ್ಯರಾಗಿ ಅಬ್ದುಲ್ ಲತೀಫ್ ,ಯೂಸುಫ್ ಮುಸ್ಲಿಯಾರ್,
ಕಮೀಟಿ ಎಕ್ಸಿಕ್ಯುಟಿವ್ ಸದಸ್ಯರಾಗಿ ಆದಮ್ ಮುಂಚೇರಿ,ಹುಸೈನ್ ಮುಂಚೇರಿ,ಅಹ್ಮದ್ ಕುಂನ್ಙಿ ಪಾದಳಿಕೆ, ಉಮ್ಮರ್ ಬರಮೇಲು,ಅಬುಬಕ್ಕರ್ ಕರ್ಡಳಿಕೆ ಇವರನ್ನು ಆಯ್ಕೆ ಮಾಡಲಾಯಿತು.ಸುನ್ನಿ ಕಾರ್ಯಕರ್ತರ ಕುಟುಂಬದ ಮರಣ ಹೊಂದಿದ ಎಲ್ಲರ ಹೆಸರಲ್ಲೂ ತಹ್ಲೀಲ್ ಹೇಳಿ ಸಮರ್ಪಣೆ ಮಾಡಲಾಯಿತು.ಕೊನೆಯಲ್ಲಿ ನೂತನ ಅಧ್ಯಕ್ಷರಾದ ಶರೀಫ್ ಲತ್ವೀಫಿ ಉಸ್ತಾದರ ಹಿತನುಡಿ ಮೂಲಕ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ ಮುಂಚೇರಿ ಇವರ ಧನ್ಯವಾದದೊಂದಿಗೆ ಸಭೆಯೂ ಮುಕ್ತಾಯವಾಯಿತು.















ಇನ್ನಷ್ಟು ಸುದ್ದಿಗಳು
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ