ಬೆಲ್ತಂಗಡಿ: SSF-SYS ಬೆಳ್ತಂಗಡಿ ಪರಪ್ಪು ಶಾಖೆ ವತಿಯಿಂದ ಊರಿನಲ್ಲಿ ಪ್ರಪ್ರಥಮವಾಗಿ ಸಖಾಫಿ ಮತ್ತು ಅಮ್ಜದಿ ಬಿರುದು ದಾರಿಯಾದ ಕೇರಳದ ಕಲ್ಲಿಕೋಟೆಯಲ್ಲಿರುವ ಮರ್ಕಝುಸ್ಸಖಾಫತು ಸುನ್ನೀಯ್ಯಾದಲ್ಲಿ ಬಿರುದು ಪಡೆದ ಇಕ್ಬಾಲ್ ಮರ್ಝೂಖಿ ಸಖಾಫಿ , ಅಬೂಬಕ್ಕರ್ ಮರ್ಝೂಖಿ ಸಖಾಫಿ , ಹಬೀಬ್ ಸಖಾಫಿ.
ಉತ್ತರ ಭಾರತದ ಪ್ರತಿಷ್ಟಿತ ವಿದ್ಯಾಸಂಸ್ಥೆಯಲ್ಲಿ ಬಿರುದು ಪಡೆದ ಆಸಿಫ್ ರಝಾ ಅಮ್ಜದಿ ರವರನ್ನು ಸನ್ಮಾನಿಸಲಾಯಿತು.
ಜಮಾಅತ್ತ್ ಖತೀಬರಾದ ಫಾರುಖ್ ಸಖಾಫಿ, ಜಮಾಅತ್ತ್ ಕಮಿಟಿ ಅಧ್ಯಕ್ಷರಾದ ಟಿಂಬರ್ ಬಶೀರ್, ಕಾರ್ಯದರ್ಶಿ ಕರೀಮ್ , ಕೋಶಾದಿಕಾರಿ ಅಬ್ದುಲ್ ಖಾದರ್ ಹಾಜಿ, SSF ಅಧ್ಯಕ್ಷರಾದ ಮುಸ್ತಫ ಹಿಮಮಿ, SYS ಕೋಶಾದಿಕಾರಿ ಅಬೂಸ್ವಾಲಿ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗಿತು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ