ಉಪ್ಪಿನಂಗಡಿ: ಎಸ್.ವೈ.ಎಸ್.ಉಪ್ಪಿನಂಗಡಿ ಸೆಂಟರ್ ವತಿಯಿಂದ ಉಳ್’ಹಿಯ್ಯತ್ ಕುರಿತು ಅಧ್ಯಯನ ತರಗತಿ ಆಗಸ್ಟ್-11 ಶನಿವಾರ ಬೆಳಿಗ್ಗೆ10ಕ್ಕೆ ಉಪ್ಪಿನಂಗಡಿ ಎಂ.ಎಚ್.ಕಂಪೌಂಡ್ ನಲ್ಲಿ ನಡೆಯಲಿಕ್ಕಿದೆ.
ಬಹಳ ಮಹತ್ವವಿರುವ ಉಳ್’ಹಿಯ್ಯತ್ ಕುರಿತಾದ ಜನಸಾಮಾನ್ಯರಿಗೆ ಇರುವ ಸಂಶಯ ನಿವಾರಣೆ, ದ್ಸಬಹ್ ಮಾಡ ಬೇಕಾದವರು ಯಾರು?ಉಳ್’ಹಿಯ್ಯತ್ ಯಾರಿಗೆ ಕಡ್ಡಾಯ? ಮೃಗ ಯಾವುದಾಗಿರಬೇಕು? ಎಷ್ಟು ವಯಸ್ಸಾಗಿರ ಬೇಕು?ಹೀಗೆ ಉಳ್’ಹಿಯ್ಯತ್ ಕುರಿತು ಎಲ್ಲಾ ಮುಸ್ಲಿಮರು ಕಡ್ಡಾಯವಾಗಿ ತಿಳಿದಿರಬೇಕಾದ ಹಲವು ವಿಚಾರಗಳನ್ನು ಖ್ಯಾತ ಕರ್ಮ ಶಾಸ್ತ್ರ ಪಂಡಿತರೂ,ವಾಗ್ಮಿಯೂ ಆದಂತಹಾ ಮೌಲಾನ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತರಗತಿ ಮಂಡಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸುನ್ನೀ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ವಿಜಯಗೊಳಿಸ ಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಕಾರ್ಯಕ್ರಮ KSOCR ನಲ್ಲಿ ನೇರ ಪ್ರಸಾರ ಗೊಳ್ಳಲಿದೆ.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ