janadhvani

Kannada Online News Paper

ಆ.10ಕ್ಕೆ ಮುಡಿಪು ಎಜು ಪಾರ್ಕ್ ನಲ್ಲಿ ಕೌಸರ್ ಸಖಾಫಿ ಪಾನೂರು ಭಾಷಣ

ಮುಡಿಪು: ಸಯ್ಯಿದ್ ಅಶ್ರಫ್ ತಂಙಳ್ ಆದೂರು ನೇತೃತ್ವ ಕೊಡುತ್ತಿರುವ ‘ಮಜ್ಲಿಸ್ ಎಜು ಪಾರ್ಕ್’ ಮುಡುಪು ವಿನಲ್ಲಿ ನಡೆಸಿ ಕೊಂಡು ಬರುತ್ತಿರುವ ಸಖಾಫಿಯ್ಯ ರಾತೀಬ್ ಆಗಸ್ಟ್-10(ನಾಳೆ)ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ.

ಸಯ್ಯಿದ್ ಆಶ್ರಫ್ ತಙಳ್ ಆದೂರು ಅವರ ನೇತೃತ್ವದಲ್ಲಿ ನಡೆಯಲಿರುವ ಪ್ರಸ್ತುತ ಕಾರ್ಯಕ್ರಮದಲ್ಲಿ ಖ್ಯಾತ ಭಾಷಣಗಾರ ಕೌಸರ್ ಸಖಾಫಿ,ಪಾನೂರು ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ.ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

error: Content is protected !! Not allowed copy content from janadhvani.com