ಎಸ್ ವೈ ಎಸ್ ಮೂಡಿಗೆರೆ ಝೋನ್ ಸಮಿತಿಯ ಮಹಾ ಸಭೆಯು ಜುಲೈ 22 ರಂದು ಜಿಲ್ಲಾ ಅದ್ಯಕ್ಷರಾದ ಉಸ್ಮಾನ್ ಹಂಡುಗುಲಿ ರವರ ನೇತೃತ್ವದಲ್ಲಿ ಜಿಲ್ಲಾ ನಾಯಕರಾದ ಮುನೀರ್ ಅಹಮದ್ ಕಲ್ದೊಡ್ಡಿ ರವರ ಮೆಲ್ನೊಟದಲ್ಲಿ ಮೂಡಿಗೆರೆ ಟೌನ್ ನಲ್ಲಿ ನಡೆಯಿತು.
ಸಭೆಯಲ್ಲಿ 2025-27 ನೇ ಸಾಲಿನ ಪದಾಧಿಕಾರಿಗಳನ್ನು ಆರಿಸಲಾಯಿತು.
ಕಾರ್ಯಕಾರಿಣಿ ಸದಸ್ಯರು
- ಮೊಹಮ್ಮದ್ ಹನೀಫ್ ಹೆಚ್
- ಸುಲೈಮಾನ್ ಕೆ ಇ
- ರಿಯಾಝ್ ಅಹಮ್ಮದ್ ಬಣಕಲ್
- ಖಾಲಿದ್ ಇ ಹ್ಯಾಂಡ್ ಪೋಸ್ಟ್
- ಅಯ್ಯೂಬ್ ಬಣಕಲ್
- ಅಶ್ರಫ್ ಬಣಕಲ್
- ಹಾರೀಸ್ ಕಿತ್ತಳೆ ಗಂಡಿ
- ಕೆ ಇ ಸುಲೈಮಾನ್ ಹ್ಯಾಂಡ್ ಪೋಸ್ಟ್
- ಅಬ್ದುಲ್ ರಶೀದ್ ಮದನಿ ಕಿತ್ತಳೆ ಗಂಡಿ
- ಕೆ ಇ ಅಶ್ರಫ್ ಸಅದಿ ಹ್ಯಾಂಡ್ ಪೋಸ್ಟ್
- ಉಮರುಲ್ ಫಾರೂಕ್ ಕಿತ್ತಳೆ ಗಂಡಿ
- ಮೆಹಬೂಬ್ ಅಬ್ದುಲ್ಲಾ ಹ್ಯಾಂಡ್ ಪೋಸ್ಟ್
- ಹನೀಫ್ ಬಿ ಎಂ ಬಣಕಲ್
- ಶಾಹುಲ್ ಹಮೀದ್ ಕಿತ್ತಳೆ ಗಂಡಿ
- ಅಲಿ ಹಚ್ ಹಸನಬ್ಬ ಹ್ಯಾಂಡ್ ಪೋಸ್ಟ್
- ಹನೀಫ್ ಮೂಸ ಕರಿಮ್
- ಖಲಂದರ್ .ಇ .ಹ್ಯಾಂಡ್ ಪೋಸ್ಟ್
- ರಫೀಕ್ ಖಾಸಿಂ ಹ್ಯಾಂಡ್ ಪೋಸ್ಟ್
- ಖಲಂದರ್ ಎಂ ಎ ಹ್ಯಾಂಡ್ ಪೋಸ್ಟ್
- ಇಬ್ರಾಹಿಂ ಕೆ ಎಂ ಹ್ಯಾಂಡ್ ಪೋಸ್ಟ್
- ಇಲ್ಯಾಸ್ ಬಹಸನಿ ಹಂಡುಗುಲಿ
- ಮೊಹಿಯುದ್ದೀನ್ ಸಿ ಎಂ ಕಿತ್ತಳೆ ಗಂಡಿ
ನೂತನ ಪಧಾದಿಕಾರಿಗಳು
ಅದ್ಯಕ್ಷರು :ಮೊಹಮ್ಮದ್ ಹನೀಫ್ ಹೆಚ್
ಪ್ರಧಾನ ಕಾರ್ಯದರ್ಶಿ:ಹನೀಫ್ ಬಿ ಎಂ ಬಣಕಲ್
ಕೋಶದಿಕಾರಿ:ಉಮರುಲ್ ಫಾರೂಕ್ ಕಿತ್ತಳೆ ಗಂಡಿ
ದಅವಾ ಉಪಾಧ್ಯಕ್ಷರು :ಅಬ್ದುಲ್ ರಶೀದ್ ಮದನಿ ಕಿತ್ತಳೆ ಗಂಡಿ
ದಅವಾ ಕಾರ್ಯದರ್ಶಿ :ಕೆ ಇ ಅಶ್ರಫ್ ಸಅದಿ ಹ್ಯಾಂಡ್ ಪೋಸ್ಟ್
ಸೋಷಿಯಲ್ ಕಾರ್ಯದರ್ಶಿ :ಖಲಂದರ್ ಇ
ಸೋಷಿಯಲ್ ಉಪಾಧ್ಯಕ್ಷರು:ಮೆಹಬೂಬ್ ಅಬ್ದುಲ್ಲಾ
ಸಾಂತ್ವನ & ಇಸಾಬ ಉಪಾಧ್ಯಕ್ಷರು:ಕೆ ಇ ಸುಲೈಮಾನ್ ಹ್ಯಾಂಡ್ ಪೋಸ್ಟ್
ಸಾಂತ್ವನ & ಇಸಾಬ ಕಾರ್ಯದರ್ಶಿ :ರಿಯಾಝ್ ಬಣಕಲ್
ಸಂಘಟನಾ ಉಪಾಧ್ಯಕ್ಷರು :ಖಾಲಿದ್ ಇ ಹ್ಯಾಂಡ್ ಪೋಸ್ಟ್
ಸಂಘಟನಾ ಕಾರ್ಯದರ್ಶಿ :ಅಯ್ಯೂಬ್ ಬಣಕಲ್
ಮೀಡಿಯಾ & ಐ ಟಿ ಉಪಾಧ್ಯಕ್ಷರು:ಅಶ್ರಫ್ ಬಣಕಲ್
ಮೀಡಿಯಾ ಕಾರ್ಯದರ್ಶಿ:ಶಾಹುಲ್ ಹಮೀದ್ ಕಿತ್ತಳೆ ಗಂಡಿ
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?