ಉಪ್ಪಿನಂಗಡಿ ಜುಲೈ 23 : ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ SJM ಸರಳಿಕಟ್ಟೆ ನೂತನ ರೇಂಜ್ ರಚನೆ ಕಾರ್ಯಕ್ರಮ ನೂರುಲ್ ಇಸ್ಲಾಂ ಮದರಸ ಸರಳಿಕಟ್ಟೆ ಯಲ್ಲಿ ಶೈಖುನಾ ಅಬ್ಬಾಸ್ ಸಅದಿ (ಪೆರ್ನೆ ಉಸ್ತಾದ್) ರವರ ದುಆಃ ಮೂಲಕ ನಡೆಯಿತು. ಉಪ್ಪಿನಂಗಡಿ ರೇಂಜ್ ಅಧ್ಯಕ್ಷ ಡಿ ಹೆಚ್ ಇಬ್ರಾಹಿಂ ಸಅದಿ ಅಲ್ ಅಫ್ಹಲಿ ಅಧ್ಯಕ್ಷತೆ ವಹಿಸಿದ್ದರು ವಿದ್ಯಾಬ್ಯಾಸ ಬೋರ್ಡ್ ಮುಫತ್ತಿಶ್ ಇಸ್ಮಾಯಿಲ್ ಅಲ್ ಫುರ್ಖಾನಿ ಪೆರಿಯಡ್ಕ ಸಭೆಯನ್ನು ಉಧ್ಘಾಟಿಸಿದರು.
ರೀಟೈನಲ್ ಆಫೀಸರ್ ಅಬ್ದುಲ್ ಹಮೀದ್ ಸಅದಿ ಕಳಂಜಿಬೈಲು ರವರ ನೇತೃತ್ವದಲ್ಲಿ ನೂತನ ಸಮಿತಿ ರಚೆನೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಸಖಾಫಿ ತೆಕ್ಕಾರು, ಪ್ರ ಕಾರ್ಯದರ್ಶಿ ಅಬ್ದುಲ್ ರಝಾಕ್ ಲತೀಫಿ ಕುಂತೂರು, ಕೋಶಾಧಿಕಾರಿಯಾಗಿ ಖಾಸಿಂ ಸಅದಿ ಸರಳಿಕಟ್ಟೆ, ಮ.ಪರೀಕ್ಷೆ ವೆಲ್ಫೇರ್ ಐ ಟಿ ಉಪಾಧ್ಯಕ್ಷರಾಗಿ ಹನೀಫ್ ಮುಸ್ಲಿಯಾರ್ ಕಚ್ಚೇರಿ ಕಣರಾಜೆ, ಕಾರ್ಯದರ್ಶಿ ಇಸ್ಹಾಖ್ ಮದನಿ ತೆಕ್ಕಾರು. ಮಿಶನರಿ ಟ್ರೈನಿಂಗ್ ಉಪಾಧ್ಯಕ್ಷ ರಾಗಿ ಹಾಫಿಲ್ ತೌಸೀಫ್ ಅಸ್ ಅದಿ ಬೈಲಮೇಲು, ಕಾರ್ಯದರ್ಶಿ ಅಬ್ದುಲ್ ಗಫ್ಫಾರ್ ಸಅದಿ ಉರ್ಳಡ್ಕ, ಮ್ಯಾಗಝಿನ್ ಉಪಾಧ್ಯಕ್ಷರಾಗಿ ಅಬ್ದುಲ್ ಬಶೀರ್ ಮದನಿ ಕೋಡಿಬೈಲು, ಕಾರ್ಯದರ್ಶಿ ಉಬೈದುಲ್ಲಾ ಝುಹ್ರಿ ಬಾಜಾರ, ಪಿಂಚಣಿ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಖ್ ಸಖಾಫಿ ಉರ್ಳಡ್ಕ, ಕಾರ್ಯದರ್ಶಿ ಮುಬಶ್ಶಿರ್ ಹಿಖಮಿ ಕುಕ್ಕಿನಡಿ ರವರನ್ನು ಆಯ್ಕೆ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮ ದಲ್ಲಿ SMA ಉಪ್ಪಿನಂಗಡಿ ರೀಜಿನಲ್ ಉಪಾಧ್ಯಕ್ಷ ಅಬ್ದುಲ್ ರಝಾಕ್ ಬೈಲಮೇಲು, ರೇಂಜ್ ಕಾರ್ಯದರ್ಶಿ ಸಿದ್ದೀಖ್ ಸಅದಿ ವಳಾಲು, ಸ್ಥಳೀಯ ಖತೀಬ್ ಶರೀಫ್ ಸಖಾಫಿ ಸರಳಿಕಟ್ಟೆ ಶುಭಹಾರೈಸಿದರು.
ಸರಳಿಕಟ್ಟೆ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಪ್ರ ಕಾರ್ಯದರ್ಶಿ ಅಬ್ದುಲ್ ಲತೀಫ್ ಹಾಜಿ ಅಹ್ಮದ್ ಕುಂಞಿ ಸರಳಿಕಟ್ಟೆ, ಸಿರಾಜ್ ತೆಕ್ಕಾರು,ನಾಸಿರ್ ಸರಳಿಕಟ್ಟೆ ಹಾಗೂ ರೇಂಜ್ ವ್ಯಾಪ್ತಿಯ ಅಧ್ಯಾಪಕರು ಉಪಸ್ಥಿತರಿದ್ದರು. ಅಬ್ದುರ್ರಝಾಖ್ ಲತೀಫಿ ಕುಂತೂರು ನೆರದವರನ್ನು ಸ್ವಾಗತಿಸಿ ಇಸ್ಹಾಖ್ ಮದನಿ ತೆಕ್ಕಾರು ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ