ಅಶ್ರಫ್ ಕಿನಾರ ಮಂಗಳೂರು
ಉಪಾಧ್ಯಕ್ಷ ರು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ
ಮಂಗಳೂರು: ಕುದ್ರೋಳಿ ಹಾಗೂ ಬೆಂಗರೆಯ ಹದಿಹರೆಯದ ವಿದ್ಯಾರ್ಥಿ ಗಳನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ.. ಅಮಾನವೀಯ ಹೇಯ ಕೃತ್ಯ ವೆಷಗಿ ವಿಡಿಯೋ ವೈರಲ್ ಮಾಡಿದ್ದು ಖಂಡನೀಯ. ಇತ್ತೀಚಿಗೆ ಕ್ಷುಲ್ಲಕ ಕಾರಣವನ್ನು ನೆಪವಾಗಿಸಿ ಅಡ್ಯಾರ್ ಭಾಗದ ಕೆಲವು ಯುವ ಪೀಳಿಗೆಯ ತಂಡಗಳು ಕಾರುಗಳನ್ನು ಬಳಸಿ ಅಮಾಯಕ ವಿದ್ಯಾರ್ಥಿಗಳನ್ನು ಅಪಹರಿಸಿ ಹಲ್ಲೆ ನಡೆಸುವುದು,ಬಟ್ಟೆ ಕಳಚುವುದು,ಸಿಗರೇಟು ಇಟ್ಟು ಚುಚ್ಚುವುದು,ಚಾಕು ಬಿಸಿ ಮಾಡಿ ಇಡುವುದು.ಇಂತಹ ಹೇಯ ಕೃತ್ಯಗಳು ಮಾಡುತ್ತಿರುವುದು ಬಹಳ ಖಂಡನೀಯ, ಕಾಸರಗೋಡು ಎಂಎಲ್ ಎ ಅಶ್ರಫ್ ರವರ ಸಂಭಂದಿ ಅಲೋಷಿಯಸ್ ವಿದ್ಯಾರ್ಥಿಗಳನ್ನು ಅಪಹರಿಸಿ ಇದೇ ತರ ಮಾಡಿದ್ದರು ಬಂದರು ಠಾಣೆಯಲ್ಲಿ ದೂರು ದಾಖಲಾಗಿತ್ತು.ನಂತರ ಬಂದರ್ ನಲ್ಲೂ ಈ ಭಾಗದ ಕೆಲವು ಯುವಕರು ಬಂದರಿನ ಯುವಕರಿಗೆ ಹೊಡೆದಿದ್ದರು. ಇದೀಗ ಕುದ್ರೋಳಿ ವಿದ್ಯಾರ್ಥಿಗಳು…ಈ ರೀತಿ ಮುಂದುವರಿಯುತ್ತಿದೆ.
ಇವರಿಗೆ ಕಣ್ಣೂರು ಭಾಗದಲ್ಲಿ ಕೆಲವು ಪ್ಲಾಟ್ ಗಳಿವೆ.. ಇವರಲ್ಲಿ ಕೆಲವು ಕಾರುಗಳಿವೆ. ಇಂತಹ ಎಲ್ಲಾ ಸ್ವತ್ತುಗಳನ್ನು ಅಧಿಕಾರಿಗಳು ಮುಟ್ಟುಗೋಳು ಹಾಕಿಸಿ ಕೊಳ್ಳಬೇಕು. ಈ ಕೃತ್ಯದಲ್ಲಿ ಬಾಗಿಯಾದವರ ಹೆಡೆಮುರಿ ಕಟ್ಟಿ ಕಾನೂನಿನ ಬಿಸಿ ಮುಟ್ಟಿಸಬೇಕು..ಇವರನ್ನು ಬೆಳೆಸುವ ಕೆಲವು ಕ್ರಿಮಿನಲ್ ಹಿನ್ನೆಲೆಯವರಿದ್ದಾರೆ. ಅವರಿಗೂ ಇವರಿಗೆ ಒಂದೆರಡು ರಾಜಕೀಯ ನಾಯಕರುಗಳ ನೆರವೂ ಇದೆ ಇವರೆಲ್ಲರಿಗೂ ಪೋಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ