ಲೋಕಸಭಾ ಚುನಾವಣೆ ಯ ಎರಡನೇ ಹಂತ ದ ಮತದಾನ ಮುಕ್ತಾಯವಾದ ಬೆನ್ನಿಗೆ ಚಿತ್ರ ವಿಚಿತ್ರ ಹೆಸರಿನ ವೋಟರ್ ಸ್ಲಿಪ್ ಗಳು ವೈರಲ್ ಆಗುತ್ತಿದೆ. ಹಲವು ಮತದಾರರಿಗೆ ವಿತರಿಸಲಾಗಿರುವ ವೋಟರ್ ಸ್ಲಿಪ್ ಗಳಲ್ಲಿನ ಮುದ್ರಣದೋಷ ವು ಸೋಷಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿದ್ದು, ಈ ಆಧುನಿಕ ತಂತ್ರಜ್ಞಾನ ಯುಗದಲ್ಲೂ ಕ್ರಾಸ್ ಚೆಕ್ ಇಲ್ಲದೆ, ದೃಡೀಕರಿಸದೇ ತಪ್ಪು ತಪ್ಪಾಗಿ ಮುದ್ರಿಸಿ ವಿತರಿಸಿರುವ ವ್ಯವಸ್ಥೆಯನ್ನು ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ.



ವ



ೈರಲ್ ಆಗುತ್ತಿರುವ ವೋಟರ್ ಸ್ಲಿಪ್ ಗಳ ಪೈಕಿ ಅತ್ಯಂತ ಹೆಚ್ಚು ಅಪಹಾಸ್ಯಕ್ಕೀಡಾದುದು; ಬೆಳ್ತಂಗಡಿ ತಾಲೂಕಿನ ಮತದಾರನೊಬ್ಬನ ಹೆಸರು ; ‘ಅಲ್ಲಿ ಅಪಾಯ’ ಎಂದು ನಮೂದಾಗಿರುವ ಸ್ಲಿಪ್.
ವೈರಲ್ ಆಗಿರುವ ಸ್ಲಿಪ್ ಗಳಲ್ಲಿ ‘ಮುಹಮ್ಮದ್ ರಾಷ್ಟ್ರ’ ಹೆಸರಿನ ಸ್ಲಿಪ್ ಕೂಡ ಒಂದು. ಕೆಲವಂತೂ ತೀರಾ ಅಸಹ್ಯವಾಗಿ ಮುದ್ರಣಗೊಂಡಿದೆ.
ಇವುಗಳೆಲ್ಲ ನಿಜವಾಗಿಯೂ ಸ್ಲಿಪ್ ನಲ್ಲಿನ ಮುದ್ರಣ ದೋಷವೇ ಅಥವಾ ಕಿಡಿಗೇಡಿಗಳು ಯಾರೋ ಫೇಕ್ ಮಾಡಿ ಹರಾಡುತ್ತಿದ್ದಾರೆಯೇ ಎಂದು ಸಂಬಂಧಪಟ್ಟ ಇಲಾಖೆಯು ಸ್ಪಷ್ಟಿಕರಣ ನೀಡಬೇಕು ಎಂದು ಸೋಷಿಯಲ್ ಮೀಡಿಯಾ ಗಳಲ್ಲಿ ಆಗ್ರಹ ವ್ಯಾಪಕವಾಗಿದೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ