janadhvani

Kannada Online News Paper

ಕೆಸಿಎಫ್ ಡಿಸೇನಿಯಂ: ದ.ಕ ಜಿಲ್ಲಾ ಈಸ್ಟ್ ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ

ಚೇರ್ ಮಾನ್ ಆಗಿ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಜನರಲ್ ಕನ್ವೀನರ್- ಯೂಸುಫ್ ಗೌಸಿಯಾ, ಕೋಶಾಧಿಕಾರಿಯಾಗಿ ಆದಂ ಹಾಜಿ ಪಡೀಲ್

ಪುತ್ತೂರು. ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಅಂತಾರಾಷ್ಟ್ರೀಯ ಸಮಿತಿಯ ದಶವಾರ್ಷಿಕ ಮಹಾ ಸಮ್ಮೇಳನ 2024 ಮೇ 19 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಇದರ ಪ್ರಚಾರಾರ್ಥ ಹಲವು ಜಿಲ್ಲೆಗಳಲ್ಲಿ ಕಲ್ಚರಲ್ ಕನ್ವೆನ್ಷನ್ ಗಳು ನಡೆಯಲಿದ್ದು ದ. ಕ ಜಿಲ್ಲಾ ಈಸ್ಟ್ ವಿಭಾಗದ ಕಲ್ಚರಲ್ ಕನ್ವೆನ್ಷನ್ ಮೇ 8ರಂದು ಪುತ್ತೂರಿನಲ್ಲಿ ನಡೆಯಲಿದೆ.

ಇದಕ್ಕಾಗಿ ಈಸ್ಟ್ ಜಿಲ್ಲಾ ನಿರ್ವಹಣಾ ಸಮಿತಿಯನ್ನು ಇತ್ತೀಚೆಗೆ ಪುತ್ತೂರಿನ ಪಡೀಲ್ ನಲ್ಲಿರುವ ದಾರುಲ್ ಉಮರ್ ನಲ್ಲಿ ನಡೆದ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್, ಎಸ್ ಜೆ ಎಂ, ಎಸ್ ಎಂ ಎ ಸಂಘಟನೆಗಳ ನಾಯಕರ ಸಭೆಯಲ್ಲಿ ರಚಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಸಿಎಫ್ ಡಿಸೇನಿಯಂ ಕರ್ನಾಟಕ ಪ್ರಚಾರ ಸಮಿತಿಯ ಅಧ್ಯಕ್ಷ ಎಂಪಿ ಎಂ ಅಶ್ರಫ್ ಸಅದಿ ಮಲ್ಲೂರು ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಹಾಫಿಳ್ ಯಾಕೂಬ್ ಸಅದಿ ನಾವೂರು ಕೆಸಿಎಫ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು .
ಇಬ್ರಾಹಿಂ ಖಲೀಲ್ ಮಾಲಿಕೀ, ಸಲೀಂ ಕನ್ಯಾಡಿ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ನವಾಜ್ ಸಖಾಫಿ ಅಡ್ಯಾರ್ ಮಾತನಾಡಿದರು.
ವಿವಿಧ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.

ಬಳಿಕ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು.

ದ. ಕ ಈಸ್ಟ್ ಜಿಲ್ಲಾ ನಿರ್ವಹಣಾ ಸಮಿತಿ
ನಿರ್ದೇಶಕರಾಗಿ
Gm ಮಹಮ್ಮದ್ ಕಾಮಿಲ್ ಸಖಾಫಿ ಉಸ್ತಾದ್
ಮುಹ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ
ಇಸ್ಮಾಯಿಲ್ ಹಾಜಿ
ಬೈತಡ್ಕ
ಹಮೀದ್ ಹಾಜಿ ಕೊಡುಂಗಾಯಿ
MB ಸಾದಿಕ್ ಮಾಸ್ಟರ್
ಅಬ್ದುಲ್ಲತೀಫ್ ಹಾಜಿ ಅರ್ಲಡ್ಕ
ಹಾಜಿ ಮುಸ್ತಫಾ ಜನತಾ ಸುಳ್ಯ
ಅಬ್ದುಲ್ ಹಮೀದ್ ಬೀಜಕೊಚ್ಚಿ

ಚೇರ್ ಮಾನ್ ಆಗಿ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ
ಜನರಲ್ ಕನ್ವೀನರ್- ಯೂಸುಫ್ ಗೌಸಿಯಾ
ಕೋಶಾಧಿಕಾರಿ ಯಾಗಿ
ಆದಂ ಹಾಜಿ ಪಡೀಲ್
ವರ್ಕಿಂಗ್ ಚೇರ್ ಮಾನ್ ಇಕ್ಬಾಲ್ ಬಪ್ಪಳಿಗೆ
ವರ್ಕಿಂಗ್ ಕನ್ವೀನರ್- ಸ್ವಾಲಿಹ್ ಮುರ

ವೈಸ್ ಚೇರ್ಮನ್ ಗಳಾಗಿ
ಶಾಫಿ ಸಖಾಫಿ ಕೊಕ್ಕಡ
ಜಲೀಲ್ ಸಖಾಫಿ ಜಾಲ್ಸೂರ್
ಅಝೀಝ್ ಮಿಸ್ಬಾಹಿ
ಇಬ್ರಾಹಿಂ ಸ‌ಅದಿ ಮಾಣಿ
ಅಬುಬಕ್ಕರ್ ಸ‌ಅದಿ ಮಜೂರು
ಇಬ್ರಾಹಿಂ ಸಖಾಫಿ ಪುಂಡೂರು
ಅಬ್ದುಲ್ಲ ಮುಸ್ಲಿಯಾರ್ ಬನ್ನೂರು
ಹಂಝ ಮದನಿ ಬೆಳ್ತಂಗಡಿ
ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ
ಅಬ್ಬಾಸ್ ಮದನಿ ಬಂಡಾಡಿ
ಹಮೀದ್ ಸ‌ಅದಿ ಬೇಂಗಿಲ
ಅಬ್ದುರ್ರಝಾಕ್ ಲತೀಫಿ ಕುಂತೂರು
ಯೂಸುಫ್ ಹಾಜಿ ಕೈಕಾರ
ಕಾಸಿಂ ಹಾಜಿ ಮಿತ್ತೂರು
ಕರೀಂ ಹಾಜಿ ಚೆನ್ನಾರ್
ಇಸ್ಮಾಯಿಲ್ ಹಾಜಿ ಬನ್ನೂರು
GM ಮುಹಮ್ಮದ್ ಕುಂಞಿ
KE ಅಬೂಬಕ್ಕರ್ ನೆಲ್ಯಾಡಿ
ಉಮರ್ ಮುಸ್ಲಿಯಾರ್ ಮರ್ದಾಳ
AB ಅಶ್ರಫ್ ಸ‌ಅದಿ ಸುಳ್ಯ
ಹನೀಫ್ ಹಾಜಿ ಇಂದ್ರಾಜೆ
ಇಸ್ಮಾಯಿಲ್ ಹಾಜಿ ಕೊಂಬಾಳಿ

ಕನ್ವೀನರ್ ಗಳಾಗಿ
NM ಶರೀಫ್ ಸಖಾಫಿ ಕುಪ್ಪೆಟ್ಟಿ
Fh ಮುಹಮ್ಮದ್ ಮಿಸ್ಬಾಹಿ
ಮುಹಮ್ಮದ್ ಅಲಿ ತುರ್ಕಲಿಕೆ
ಕಾಸಿಂ ಸಖಾಫಿ ವಿಟ್ಲ
ಕಾಸಿಂ ಮುಸ್ಲಿಯಾರ್ ಮಾಚಾರ್
ಸಿರಾಜುದ್ದೀನ್ ಸಖಾಫಿ
ಕನ್ಯಾನ
ಇಬ್ರಾಹಿಂ ಸಖಾಫಿ ಕಬಕ
ಸಿದ್ದೀಕ್ ಮಿಸ್ಬಾಹಿ ವಿಟ್ಲ
ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು
ಅಡ್ವೊಕೆಟ್ ಶಾಕಿರ್ ಹಾಜಿ
ಶಂಸುದ್ದೀನ್ ಬೆಳ್ಳಾರೆ
ಮುಸ್ತಫಾ ಕೋಡಪದವು
ಹಸೈನಾರ್ ಹಾಜಿ ಮಂಜ
ಕಲಂದರ್ ಪದ್ಮುಂಜ
ಉಸ್ಮಾನ್ ಬೇಂಗಿಲ
ಡಾ ಫಾರೂಕ್ ಉಪ್ಪಿನಂಗಡಿ
ಹಮೀದ್ ಸುಣ್ಣಮೂಲೆ
ಅಬ್ದುಲ್ ಹಮೀದ್ ಕೊಯಿಲ
ಜಲೀಲ್ ಸಖಾಫಿ ಈಶ್ವರ ಮಂಗಿಲ
ಕಲಂದರ್ ಕಬಕ
ಇಬ್ರಾಹಿಂ ಬಪ್ಫಳಿಗೆ
ಸತ್ತಾರ್ ಬನ್ನೂರು
ಶಮ್ನಾಝ್ ಕಬಕ
ಬಶೀರ್ ಬನ್ನೂರು
ರಿಯಾಝ್ ಪಾಪ್ಲಿ
ಹಾರಿಸ್ ಮುಕ್ವೆ
ಶಫೀಕ್ ಮಾಸ್ಟರ್ ತಿಂಗಳಾಡಿ
ಅಬೂಬಕ್ಕರ್ ಕಬಕ
ಮಜೀದಾಕ ಅಕ್ಕರೆ
ಶಾಹುಲ್ ಹಮೀದ್ ಕಬಕ
ಪಾರೂಕ್ ಬನ್ನೂರು
ಸಮೀರ್ ಬನ್ನೂರು
ಅಬ್ದುರ್ರಝಾಕ್ ಹಾಜಿ ಕಸ್ತೂರಿ
ಉಮ್ಮರ್ ಪಡೀಲ್

ಪ್ರಚಾರ ಸಮಿತಿ ಗೆ
ಯೂಸುಫ್ ಸಯೀದ್ ಪುತ್ತೂರು
ಅಬು ಶಝ ಉಸ್ತಾದ್
ಫೈಝಲ್ ಝುಹ್ರಿ
ಹಾಫಿಲ್ ತೌಫೀಕ್ ಅಸ್ಅದಿ ಮಾಣಿ
ಕರೀಂ ಬಾಹಸನಿ
ಹಕೀಂ ಕಳಂಜಿಬೈಲ್
ಅಬುಬಕ್ಕರ್ ನರಿಮೊಗರು
ಹಾರಿಸ್ ಅಡ್ಕ
ಮುಸ್ತಫಾ ಉರುವಾಲ್ ಪದವು
ಜಹಾಝ್ ವಿಟ್ಲ
ಮುಹ್ಸಿನ್ ಕಟ್ಟತ್ತಾರು
ಕಲಂದರ್ ಪಾಟ್ರಕೋಡಿ
ಇವರನ್ನು ಆಯ್ಕೆ ಮಾರಲಾಯಿತು. ಸ್ವಾಲಿಹ್ ಮುರ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com