janadhvani

Kannada Online News Paper

ಇಂದಿನ ಪ್ರತಿಭಟನೆ ರದ್ದು

ಸಾರ್ವಜನಿಕರ ಗಮನಕ್ಕೆ
ಕಮಿಷನರ್ ಆದೇಶದ ಮೇರೆಗೆ
ನಾಳೆ 29/12/2023 ಶುಕ್ರವಾರ ಮಧ್ಯಾಹ್ನ 03:00 ಘಂಟೆಗೆ ಹಮ್ಮಿಕೊಂಡ ಸಾರ್ವಜನಿಕ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು SSF SYS ಕರ್ನಾಟಕ ಮುಸ್ಲಿಂ ಜಮಾತ್ ವೆಸ್ಟ್ ಜಿಲ್ಲಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ

error: Content is protected !! Not allowed copy content from janadhvani.com