ಉಳ್ಳಾಲ: ಕಿನ್ಯಾ ಬೆಳರಿಂಗೆ ಮರ್ಹೂಂ ಹಾಜಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್(ಮಣಿಪಾಲ್ ಉಸ್ತಾದ್) ಹಾಗೂ ಫಾತಿಮಾ ಅವರ ‘ಪುದಿಯ ಕಂಡತ್ತಿಲ್’ ಫ್ಯಾಮಿಲಿಯ ಕುಟುಂಬ ಸಮ್ಮಿಲನ ಹಾಗೂ ಸಾಧಕ ಕುಟುಂಬ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವು ಅಕ್ಟೋಬರ್ 22 ರಂದು ಬೈತುನ್ನೂರ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಮೆಗೆ ಪಾತ್ರರಾದ, ಪಿಪಿಟಿಟಿಸಿ ಬಿರುದು ಪಡೆದ ಕುಟುಂಬದ ಕಿರಿಯ ಮಗಳು ನಾಫಿಲಾ ಸಬೀನ್(ಅಬ್ದುಲ್ಲಾ ರಹ್ಮಾನಿಯ ಪತ್ನಿ) ಡಾಕ್ಟರೇಟ್ ಬಿರುದು ಪಡೆದ ಡಾ.ಅಬ್ದುಲ್ ರಹ್ಮಾನ್ ನೌಫಲ್(ಅಬ್ದುಲ್ ಹಮೀದ್ ಮದನಿ-ಸಅದಿಯಾ ದಂಪತಿಗಳ ದ್ವಿತೀಯ ಪುತ್ರ) ಹಾಗೂ ಮಸ್ಊದ್ ಅಲಿ- ಝೊಹರಾ ದಂಪತಿಗಳ ಮಕ್ಕಳಾದ ಡಾ. ಆಯಿಶಾ ಮಸ್ರೂರ ಮತ್ತು E&E ಬಿರುದನ್ನು ಪಡೆದ ಮುಹಮ್ಮದ್ ಮಅ್ ಸೂಮ್ ಇವರನ್ನು ಅಜ್ಜಿ ಫಾತಿಮಾ ಅವರ ನೇತೃತ್ವದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಬಶೀರ್ ಅಹ್ಮದ್, ಹಮೀದ್ ಮದನಿ, ಶರಫುದ್ದೀನ್, ಅಸ್ಲಂ ಫೈಝಿ, ಅಬ್ದುಲ್ಲಾ ರಹ್ಮಾನಿ, ಸಾದಿಖ್ ಶರೀಫ್, ಮೂಸಾ ಸಲೀಂ ಸಹಿತ ಪುದಿಯ ಕಂಡತ್ತಿಲ್ ಫ್ಯಾಮಿಲಿಯ ಮಕ್ಕಳು, ಅಳಿಯಂದಿರು, ಸೊಸೆ ಹಾಗೂ ಮೊಮ್ಮಕ್ಕಳು ಪಾಲ್ಗೊಂಡಿದ್ದರು.


ಪುಟಾಣಿ ಮಕ್ಕಳು ಕಿರು ಕಾಣಿಕೆಗಳನ್ನು ನೀಡಿ ಸಂತಸ ವ್ಯಕ್ತಪಡಿಸಿದರು.
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?