ಮಂಗಳೂರು: ಸುಳ್ಳನ್ನೇ ಬಂಡವಾಳವನ್ನಾಗಿ ಬಳಸುವ ಚಕ್ರವರ್ತಿ ಸೂಲಿಬೆಲೆಯು ಮುಸ್ಲಿಮರ ಕುರಿತು ಹಸಿ ಹಸಿ ಸುಳ್ಳು ಹೇಳುವ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಸಭಿಕರಿಂದ ಚಪ್ಪಾಳೆ ಗಿಟ್ಟಿಸಲು, ಪೇಜ್ಗಳಲ್ಲಿ ಲೈಕ್ ಪಡೆಯಲು ಯಾವ ಸುಳ್ಳನ್ನು ಹೇಳಲು ಹೇಸದ ಇಂತಹಾ ಪೇಮೆಂಟ್ ವಾಗ್ಮಿಗಳನ್ನು ಸಮಾಜವು ಬಹಿಷ್ಕರಿಸಬೇಕಿದೆ.
ಮುಸ್ಲಿಮರಲ್ಲಿ ಜಾತಿ ತಾರತಮ್ಯವಿದೆ, ಕೆಲ ಜಾತಿಯವರ ಮನೆಯಲ್ಲಿ ಊಟಮಾಡರದು ಎಂಬೆಲ್ಲಾ ಸುಳ್ಳು ಮಾಹಿತಿಯನ್ನು ನೀಡುವ ಸೂಲಿಬೆಲೆಯ ವಿಕೃತ ನಡೆಯನ್ನು ವಿರೋಧಿಸಬೇಕಿದೆ.
ಇಸ್ಲಾಮಿನಲ್ಲಿ ಯಾವ ಜಾತಿಯೂ ಇಲ್ಲ,
ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ ಧರ್ಮವಾಗಿದೆ ಇಸ್ಲಾಂ.
ಅಲ್ಲಿ ಕರಿಯ ಬಿಳಿಯ ಶ್ರೀಮಂತ ಬಡವ ಕೀಳ್ಜಾತಿ ಮೇಲ್ಜಾತಿ ಎಂಬ ಯಾವುದೇ ತಾರತಮ್ಯವಿಲ್ಲ.
ಸೃಷ್ಟಿಕರ್ತನ ಮುಂದೆ ಓರ್ವ ಮುಸ್ಲಿಂ ಎಂದು ಮಾತ್ರವಾಗಿರುತ್ತದೆ.
ಅದರಲ್ಲಿ ಸಯ್ಯಿದ್ ಎಂದು ಕರೆಯಲ್ಪಡುವವರು ಪ್ರವಾದಿ ಮುಹಮ್ಮದ್ ಸ-ಅ ಕುಟುಂಬದವರು ಎಂಬ ಕಾರಣಕ್ಕೆ ಪ್ರತೇಕ ಗೌರವವನ್ನು ನೀಡಲಾಗುತ್ತದೆ. ಧರ್ಮವನ್ನು ಕಲಿತಿರುವ ಧರ್ಮಗುರುಗಳಿಗೂ ಪ್ರತೇಕ ಗೌರವ ಇರುತ್ತದೆ.
ಅದನ್ನು ಬೇರೆ ಧರ್ಮಕ್ಕೆ ಹೋಲಿಸಿ ಇಸ್ಲಾಮಿನಲ್ಲೂ ಜಾತಿ ಇದೆ ಎಂದು ಸುಳ್ಳು ಹೇಳಿ ಸಂತೋಷ ಪಡುವ ವಿಕೃತ ಮನಸಿನ ಭಾಷಣವನ್ನು ಸಮಾಜವು ಭಹಿಷ್ಕರಿಸಬೇಕಿದೆ.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ