ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈತ್ ಫರ್ವಾನಿಯ ಸೆಕ್ಟರ್ ವತಿಯಿಂದ ಬದ್ರ್ ಮೌಲಿದ್ ಕಾರ್ಯಕ್ರಮ ಜರಗಿತು.
ssf ರಾಷ್ಟ್ರೀಯ ಅಧ್ಯಕ್ಷರಾದ ಡಾ! ಫಾರೂಕ್ ನಈಮಿ ಅಲ್ ಬುಖಾರಿ ಉಸ್ತಾದ್ ದುಆ ನೆರೆವೇರಿಸಿದರು ಮತ್ತು ಬದ್ರ್ ವಿಷೇಶತೆಯನ್ನು ವಿವರಿಸಿದರು.
ಬದ್ರ್ ಮೌಲಿದ್ ನೇತೃ ತ್ವ ವನ್ನು ಬಹು/ ಅಬ್ದುಲ್ ರಹ್ಮಾನ್ ಸಖಾಫಿ ನೆರೆವೇರಿಸಿದರು kcf ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.