janadhvani

Kannada Online News Paper

ರೂಹಾನಿ ಇಜ್ತಿಮಾ ಪ್ರಚಾರಾರ್ಥ “ಮೊಹಬ್ಬತ್ ಕಿ ಶರ್ಬತ್”

ಬೆಂಗಳೂರು: ಮಸ್ಜಿದ್ ಖಾದಿರಿಯ್ಯಾ ಖುದ್ದೂಸ್ ಸಾಹಿಬ್ ಈದ್ಗಾ ಬೆಂಗಳೂರು ನಲ್ಲಿ ಸುನ್ನೀ ಸಂಘಟನೆಗಳ ಸಹಯೋಗದೊಂದಿಗೆ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ನೇತ್ರತ್ವದಲ್ಲಿ ರಂಝಾನ್ 21 ರಂದು ರಾತ್ರಿ ನಡೆಯಲಿದೆ.

ಈ ಪ್ರಯುಕ್ತ “ಗ್ರ್ಯಾಂಡ್ ರೂಹಾನಿ ಇಜ್ತಿಮಾ” ಮಜ್ಲಿಸ್ ನ ಪ್ರಚಾರಾರ್ಥವಾಗಿ ಎಸ್ ಎಸ್ ಎಫ್ ಬೆಂಗಳೂರು ಜಿಲ್ಲೆಯ ಯುನಿಟ್ ವ್ಯಾಪ್ತಿಗಳಲ್ಲಿ ಎ.1ರಂದು ಜುಮಾ ನಮಾಝ್ ನ ಬಳಿಕ ತಂಪು ಪಾನೀಯ ವಿತರಿಸಲಾಯಿತು .

ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸುವಂತೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com