ಪುತ್ತೂರು: SSF ಚೆನ್ನಾವರ ಶಾಖೆಯ ವಾರ್ಷಿಕ ಮಹಾಸಭೆಯು 30-03 – 2022 ಬುಧವಾರ ರಾತ್ರಿ ಅಬೂಬಕ್ಕರ್ ಮದನಿಯವರ ನಿವಾಸದಲ್ಲಿ ಜರುಗಿತು. ಅಬೂಬಕ್ಕರ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಫಿಳ್ ಅಬ್ದುಸ್ಸಲಾಂ ನಿಝಾಮಿಯವರು ಮುಖ್ಯ ಪ್ರಭಾಷಣಗೈದರು. ಕಳೆದ ಒಂದು ವರ್ಷದ ಸಂಘಟನಾ ಚಟುವಟಿಕೆಗಳ ವರದಿ ಮತ್ತು ಲೆಕ್ಕ ಪತ್ರವನ್ನು ಮುನಾಝ್ ವಾಚಿಸಿದರು.
ಚುನಾವಣಾ ವೀಕ್ಷಕರಾಗಿ ಸೆಕ್ಟರ್ ನಾಯಕರಾದ ಶಮೀರ್ ಸಖಾಫಿ ಮತ್ತು ಇರ್ಷಾದ್ ಘಟ್ಟಮನೆಯವರು ಭಾಗವಹಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯ್ತು.
SSF ನೂತನ ಸಮಿತಿ
ಅಧ್ಯಕ್ಷರು – ನಿಝಾರ್ ಮುಸ್ಲಿಯಾರ್
ಪ್ರಧಾನ ಕಾರ್ಯರ್ಶಿ – ಇಬ್ರಾಹಿಂ ಮುನಾಝ್
ಕೋಶಾಧಿಕಾರಿ – ಉಮರ್ ಕುಂಡಡ್ಕ
QD – ಅಮೀನ್ ಝುಹ್ರಿ ಆಸ್ಸಅದಿ
Culture – ಶಫೀಕ್ ಮುಸ್ಲಿಯಾರ್
Rainbow – ಖಾಲಿದ್ ಮುಸ್ಲಿಯಾರ್
Publication – ರಾಫಿ ಮುಸ್ಲಿಯಾರ್
media – ಮುಂಝಿರ್
campus – ನುಐಮಾನ್
Dawa – ಇಸ್ಮಾಇಲ್ ಹನೀಫಿ
wisdom – ಮಕ್ಸೂದ್
ಸದಸ್ಯರು – ಇಕ್ಬಾಲ್ , ಇರ್ಫಾನ್, ಮನ್ಸೂರ್, ಹಾಝಿಂ, ಶಹೀಲ್ , ಖಲ್ಲಾದ್.
ಕಾರ್ಯಕ್ರಮದಲ್ಲಿ ಇಸ್ಮಾಇಲ್ ಸಅದಿ, ಅಬ್ದುಲ್ಲ ಸಿ.ಪಿ, ಮಹಮ್ಮದ್ ಕುಂಡಡ್ಕ, ಅಬ್ದುಲ್ಲ ಪಿ.ವಿ, ನಾಸಿರ್ , ಸತ್ತಾರ್ ಮೊದಲಾದವರು ಉಸ್ಥಿತಿಯಿದ್ಧರು.
ಇಸ್ಮಾಇಲ್ ಹನೀಫಿ ಸ್ವಾಗತಿಸಿದ ಕಾರ್ಯಕ್ರಮವನ್ನು ನೂತನ ಕಾರ್ಯದರ್ಶಿ ಮುನಾಝ್ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ