janadhvani

Kannada Online News Paper

SSF ಚೆನ್ನಾವರ ಶಾಖೆಗೆ ನೂತನ ಸಾರಥ್ಯ

ಪುತ್ತೂರು: SSF ಚೆನ್ನಾವರ ಶಾಖೆಯ ವಾರ್ಷಿಕ ಮಹಾಸಭೆಯು 30-03 – 2022 ಬುಧವಾರ ರಾತ್ರಿ ಅಬೂಬಕ್ಕರ್ ಮದನಿಯವರ ನಿವಾಸದಲ್ಲಿ ಜರುಗಿತು. ಅಬೂಬಕ್ಕರ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಫಿಳ್ ಅಬ್ದುಸ್ಸಲಾಂ ನಿಝಾಮಿಯವರು ಮುಖ್ಯ ಪ್ರಭಾಷಣಗೈದರು. ಕಳೆದ ಒಂದು ವರ್ಷದ ಸಂಘಟನಾ ಚಟುವಟಿಕೆಗಳ ವರದಿ ಮತ್ತು ಲೆಕ್ಕ ಪತ್ರವನ್ನು ಮುನಾಝ್ ವಾಚಿಸಿದರು.

ಚುನಾವಣಾ ವೀಕ್ಷಕರಾಗಿ ಸೆಕ್ಟರ್ ನಾಯಕರಾದ ಶಮೀರ್ ಸಖಾಫಿ ಮತ್ತು ಇರ್ಷಾದ್ ಘಟ್ಟಮನೆಯವರು ಭಾಗವಹಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯ್ತು.

SSF ನೂತನ ಸಮಿತಿ

ಅಧ್ಯಕ್ಷರು – ನಿಝಾರ್ ಮುಸ್ಲಿಯಾರ್
ಪ್ರಧಾನ ಕಾರ್ಯರ್ಶಿ – ಇಬ್ರಾಹಿಂ ಮುನಾಝ್
ಕೋಶಾಧಿಕಾರಿ – ಉಮರ್ ಕುಂಡಡ್ಕ

QD – ಅಮೀನ್ ಝುಹ್ರಿ ಆಸ್ಸಅದಿ
Culture – ಶಫೀಕ್ ಮುಸ್ಲಿಯಾರ್
Rainbow – ಖಾಲಿದ್ ಮುಸ್ಲಿಯಾರ್
Publication – ರಾಫಿ ಮುಸ್ಲಿಯಾರ್
media – ಮುಂಝಿರ್
campus – ನುಐಮಾನ್
Dawa – ಇಸ್ಮಾಇಲ್ ಹನೀಫಿ
wisdom – ಮಕ್ಸೂದ್

ಸದಸ್ಯರು – ಇಕ್ಬಾಲ್ , ಇರ್ಫಾನ್, ಮನ್ಸೂರ್, ಹಾಝಿಂ, ಶಹೀಲ್ , ಖಲ್ಲಾದ್.

ಕಾರ್ಯಕ್ರಮದಲ್ಲಿ ಇಸ್ಮಾಇಲ್ ಸಅದಿ, ಅಬ್ದುಲ್ಲ ಸಿ.ಪಿ, ಮಹಮ್ಮದ್ ಕುಂಡಡ್ಕ, ಅಬ್ದುಲ್ಲ ಪಿ.ವಿ, ನಾಸಿರ್ , ಸತ್ತಾರ್ ಮೊದಲಾದವರು ಉಸ್ಥಿತಿಯಿದ್ಧರು.

ಇಸ್ಮಾಇಲ್ ಹನೀಫಿ ಸ್ವಾಗತಿಸಿದ ಕಾರ್ಯಕ್ರಮವನ್ನು ನೂತನ ಕಾರ್ಯದರ್ಶಿ ಮುನಾಝ್ ವಂದಿಸಿದರು.

error: Content is protected !! Not allowed copy content from janadhvani.com