ಮಂಗಳೂರು: ಇತ್ತೀಚೆಗೆ ಶಾಸಕರಾದ ರೇಣುಕಾಚಾರ್ಯ ಕೇಶವ ಕೃಪಾ ಪೋಷಿತ ಹೇಳಿಕೆಗಳನ್ನು ನೀಡುವ ಭರದಲ್ಲಿ ಮದರಸಗಳನ್ನು ನಿಷೇಧಿಸಬೇಕು, ಮದರಾಸದಲ್ಲಿ ಭಯೋತ್ಪಾದನೆ ಕಲಿಸಲಾಗುತ್ತದೆ ಎಂದು ಮತೀಯ ವಿದ್ವೇಶಕ ಹೇಳಿಕೆ ನೀಡಿರುತ್ತಾರೆ.
ಮದರಸಗಳು ಹಿಂದೆ ಸ್ವಾತಂತ್ಯ ಸಂಗ್ರಾಮದ ಚಟುವಟಿಕೆ ಕೇಂದ್ರಗಳಾಗಿದ್ದವು ಎಂದು ಚರಿತ್ರೆಯನ್ನು ಅವಲೋಕಿಸಿ ನೋಡಿ ಕೊಳ್ಳುವುದು ಒಳಿತು. ಮದರಸಗಳು ಇಂದು ನೈಜ ಭಾರತೀಯ ದೇಶ ಪ್ರೇಮಿ ಪ್ರಜೆಗಳನ್ನು ಸೃಷ್ಟಿಸುತ್ತಿದೆ. ಧರ್ಮ ನಿಷ್ಠೆಯ, ನೈತಿಕ ಬೋಧನೆಯ ಸಚಾರಿತ್ರ್ಯದ ಪ್ರಜೆಗಳಾಗಿ ಮಾದರಿ ನಾಗರಿಕರನ್ನಾಗಿ ರೂಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ.
ರೇಣುಕಾಚಾರ್ಯ ತಿಳಿಯಲಿ, ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಚ್ಚಿನ ಮದರಸ ಕೇಂದ್ರಿತ ಸಂಸ್ಥೆಗಳಲ್ಲಿ ಆಚರಿಸಲಾಗುತ್ತಿದೆ. ತ್ರಿವರ್ಣ ಧ್ವಜದ ಘನತೆಯನ್ನು ಎತ್ತಿ ಹಿಡಿಯಲು ಭಾರತದ ಪ್ರತಿ ಮದರಸಗಳು ಬದ್ದವಾಗಿದೆ. ಆದರೆ ಕೇಶವ ಕೃಪಾದಲ್ಲಿ ಕಲಿಸಲಾಗುವ ಸ್ಮೃತಿ ಪಾಠಗಳನ್ನು ಮದರಸದಲ್ಲಿ ಭೋಧಿಸಲಾಗುವುದಿಲ್ಲ. ಅದರಂತೆಯೇ ಮುಗ್ದ ಮಕ್ಕಳಿಗೆ ಸಂಘಗಳಲ್ಲಿ ಕಲಿಸುವ ತಲವಾರು ತರಬೇತಿಯನ್ನು ಮದರಸದಲ್ಲಿ ಭೋಧಿಸಲಾಗುವುದಿಲ್ಲ. ಮದರಸ ಗಳು ಜನವಸತಿ ಕೇಂದ್ರಗಳಲ್ಲಿ ಅಸ್ತಿತ್ವವಿದೆ. ಸಂಘದ ಪಾಠ ಮಾಡುವ ನಿರ್ಜನ ಮೈದಾನದ ಹಾಗೆ ಅಲ್ಲ. ರೇಣುಕಾಚಾರ್ಯ ಅರಿಯಲಿ.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ