ಹಸಿರು ಪ್ರಕೃತಿಯು ಮಾನವನ ಕಣ್ಮನ ತಣಿಸುವುದರ ಜೊತೆಗೆ ಜೀವವಾಯು ಒದಗಿಸುತ್ತದೆ. ಆಧುನಿಕ ನಗರೀಕೃತ ಜೀವನಶೈಲಿಯ ನಡುವೆ ನಾವು ಪರಿಸರದ ಮಹತ್ವವನ್ನು ಮರೆಯಬಾರದು. ಕೃತಕ ಹಸಿರು-ಪ್ರಕೃತಿಗಳ ಕಡೆಗೆ ಆಕರ್ಷಿತಗೊಂಡಿದ್ದ ತಲೆಮಾರೊಂದು ಕಳೆದು ಹೋಯಿತು. ಮಾನವ ಪರಿಸರದ ಪ್ರಾಮುಖ್ಯತೆಯನ್ನು ಮತ್ತೆ ನಿಧಾನಕ್ಕೆ ಅರ್ಥಮಾಡಲಾರಂಭಿಸಿದ್ದಾನೆ.
ಪ್ರಕೃತಿ-ಪರಿಸರ-ಮರಗಿಡಗಳು ಉಳಿಯಬೇಕಾದ ಅನಿವಾರ್ಯತೆ ಕುರಿತು ಅರಿವು ಮೂಡಿಸಲು ವಿಶ್ವಪರಿಸರ ದಿನವು ಪ್ರೇರಕವಾಗಿದೆ. ಆ ನಿಟ್ಟಿನಲ್ಲಿ ವಿಶ್ವಪರಿಸರ ದಿನದಂದು ಕನಿಷ್ಠ ಒಂದು ಗಿಡವನ್ನಾದರೂ ನೆಡುವ ಮೂಲಕ ಉಸಿರಿಗಾಗಿ ಹಸಿರು ಎಂಬ ನಮ್ಮ ಈ ವರ್ಷದ ಘೋಷವಾಕ್ಯವನ್ನು ಸಾಕ್ಷಾತ್ಕಾರಗೊಳಿಸೋಣ.
ಜೂನ್ 5 ವಿಶ್ವ ಪರಿಸರ ದಿನದ ಪ್ರಯುಕ್ತ SSF ನ ಸಾವಿರಾರು ಯುನಿಟ್ ಗಳ ಲಕ್ಷಾಂತರ ಕಾರ್ಯಕರ್ತರು,ಮನೆಯಂಗಳದಲ್ಲಿ ಒಂದೊಂದು ಗಿಡವನ್ನು ನೆಡಲಿರುವರು.ರೈಂಬೋ ವಿದ್ಯಾರ್ಥಿಗಳು ಮನೆಯಂಗಳದಲ್ಲಿ ಕೈ ತೋಟವನ್ನು ಮಾಡಲಿರುವರು.
ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ
( ರಾಜ್ಯಾಧ್ಯಕ್ಷರು,SSF Karnataka)
ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ
(ಪ್ರಧಾನ ಕಾರ್ಯದರ್ಶಿ,SSF Karnataka)
ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ
(ಕೋಶಾಧಿಕಾರಿ,SSF karnataka)
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ