ಹಸಿರು ಪ್ರಕೃತಿಯು ಮಾನವನ ಕಣ್ಮನ ತಣಿಸುವುದರ ಜೊತೆಗೆ ಜೀವವಾಯು ಒದಗಿಸುತ್ತದೆ. ಆಧುನಿಕ ನಗರೀಕೃತ ಜೀವನಶೈಲಿಯ ನಡುವೆ ನಾವು ಪರಿಸರದ ಮಹತ್ವವನ್ನು ಮರೆಯಬಾರದು. ಕೃತಕ ಹಸಿರು-ಪ್ರಕೃತಿಗಳ ಕಡೆಗೆ ಆಕರ್ಷಿತಗೊಂಡಿದ್ದ ತಲೆಮಾರೊಂದು ಕಳೆದು ಹೋಯಿತು. ಮಾನವ ಪರಿಸರದ ಪ್ರಾಮುಖ್ಯತೆಯನ್ನು ಮತ್ತೆ ನಿಧಾನಕ್ಕೆ ಅರ್ಥಮಾಡಲಾರಂಭಿಸಿದ್ದಾನೆ.
ಪ್ರಕೃತಿ-ಪರಿಸರ-ಮರಗಿಡಗಳು ಉಳಿಯಬೇಕಾದ ಅನಿವಾರ್ಯತೆ ಕುರಿತು ಅರಿವು ಮೂಡಿಸಲು ವಿಶ್ವಪರಿಸರ ದಿನವು ಪ್ರೇರಕವಾಗಿದೆ. ಆ ನಿಟ್ಟಿನಲ್ಲಿ ವಿಶ್ವಪರಿಸರ ದಿನದಂದು ಕನಿಷ್ಠ ಒಂದು ಗಿಡವನ್ನಾದರೂ ನೆಡುವ ಮೂಲಕ ಉಸಿರಿಗಾಗಿ ಹಸಿರು ಎಂಬ ನಮ್ಮ ಈ ವರ್ಷದ ಘೋಷವಾಕ್ಯವನ್ನು ಸಾಕ್ಷಾತ್ಕಾರಗೊಳಿಸೋಣ.
ಜೂನ್ 5 ವಿಶ್ವ ಪರಿಸರ ದಿನದ ಪ್ರಯುಕ್ತ SSF ನ ಸಾವಿರಾರು ಯುನಿಟ್ ಗಳ ಲಕ್ಷಾಂತರ ಕಾರ್ಯಕರ್ತರು,ಮನೆಯಂಗಳದಲ್ಲಿ ಒಂದೊಂದು ಗಿಡವನ್ನು ನೆಡಲಿರುವರು.ರೈಂಬೋ ವಿದ್ಯಾರ್ಥಿಗಳು ಮನೆಯಂಗಳದಲ್ಲಿ ಕೈ ತೋಟವನ್ನು ಮಾಡಲಿರುವರು.
ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ
( ರಾಜ್ಯಾಧ್ಯಕ್ಷರು,SSF Karnataka)
ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ
(ಪ್ರಧಾನ ಕಾರ್ಯದರ್ಶಿ,SSF Karnataka)
ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ
(ಕೋಶಾಧಿಕಾರಿ,SSF karnataka)
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ