SSF ಉತ್ತರಕನ್ನಡ ಜಿಲ್ಲೆಯ ಮೊದಲ ಕಾರ್ಯಕಾರಣಿ ಮಾಸಿಕ ಸಭೆಯು ಗಂಗಾವಳಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನ ಜಿಲ್ಲಾ ಅಧ್ಯಕ್ಷ ಆರಿಫ್ ಸಅದಿ ವಹಿಸಿದರು ಜಿಲ್ಲಾ ಗೌರವ ಅಧ್ಯಕ್ಷ ಸಯ್ಯದ್ ಅಲವಿ ತಂಙಳ್ ರವರ ದುಃಅದೊಂದಿಗ ಪ್ರಸ್ತುತ ಸಭೆ ಪ್ರಾರಂಭವಾಯಿತು.
ಸಭೆಯಲ್ಲಿ ಗಂಗಾವಳಿ ಶಾಖೆಯ ನೂತನ ಸಮಿತಿಯನ್ನು ಆರಿಸಲಾಯಿತು.

ಅಧ್ಯಕ್ಷರು :ಹಯತ್ ಗಂಗಾವಳಿ
ಉಪಾಧ್ಯಕ್ಷರು :
ಸಿದ್ದಿಕ್ ಹಮ್ಮದ್ ಸಾಬ್
ಇಮ್ತಿಯಾಜ್ ಮಮ್ಮದ್ ಸಾಬ್
ಪ್ರದಾನ ಕಾರ್ಯದರ್ಶಿ:
ತನಸಿನ್ ಮಮ್ಮದ್ ಮೌಲವಿ
ಕೋಶಾಧಿಕಾರಿ:
ಸಫ್ವಾನ್ ಮಹಮ್ಮದ್ ಕುಟ್ಟಿ
ಕಾರ್ಯದರ್ಶಿಗಳು:ತಸ್ನೀಮ್ ಇಸ್ಮಾಯಿಲ್ ಉಳ್ಳಾಲ
ರಝಕ್ ಮೀರಾ ಸಾಬ್
ರಾಝಿಕ್ ಹುಸೈನ್ ಬಿಜಾಪುರ
ಅರಫಾತ್ ಮಹ್ಮೂದ್ ಉಳ್ಳಾಲ
ಸಭೆಯಲ್ಲಿ ಜಿಲ್ಲೆಯ ಎಲ್ಲಾ ನಾಯಕರು ಗಂಗಾವಳಿ ಶಾಖೆಯ ಕಾರ್ಯಕರ್ತರು ಗಂಗಾವಳಿ ಜಮಾತ್ ಕಾಮಿಟಿ ಯವರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಎಲ್ಲಾ ರೀತಿಯಲ್ಲಿ ಸಂಪೂರ್ಣವಾಗಿ ಸಹಕರಿಸಿದ ಗಂಗಾವಳಿ ಜಮಾತ್ ಕಾಮಿಟಿಯವರಿಗೆ SSF ಉತ್ತರ ಕನ್ನಡ ಜಿಲ್ಲಾ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸುತ್ತದೆ.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ