janadhvani

Kannada Online News Paper

ಬದ್ರಿಯಾ ಜುಮಾ ಮಸೀದಿ ಕೊಕ್ಕಡ: ಮರ್ಹೂಂ ಬೇಕಲ್ ಉಸ್ತಾದ್ ಸಂಸ್ಮರಣೆ

ಬದ್ರಿಯಾ ಜುಮಾ ಮಸೀದಿ ಕೊಕ್ಕಡ
ಇದರ ವತಿಯಿಂದ ಇತ್ತೀಚೆಗೆ ನಮ್ಮನ್ನಗಲಿದ ಮರ್ಹೂಮ್ ಬೇಕಲ್ ಉಸ್ತಾದರ ಸಂಸ್ಮರಣೆ ನಡೆಸಲಾಯಿತು.

ತಹ್ಲೀಲ್, ದುಆ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದ ಸ್ಥಳೀಯ ಖತೀಬರಾದ ಫಯಾಝ್ ಅಝ್ಹರಿ ಉಸ್ತಾದ್ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರನ್ನು ಸ್ಮರಿಸಿ ಭಾಷಣ ಮಾಡಿದರು.

error: Content is protected !! Not allowed copy content from janadhvani.com