janadhvani

Kannada Online News Paper

“ಈ ಮಣ್ಣು ನಮ್ಮದು” ಬೋಳಿಯಾರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ SSF BOLIYAR ಶಾಖಾ ಕಛೇರಿ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹು A.K ಅಬ್ದುಲ್ ಲತೀಫ಼್ ಸಖಾಫ಼ಿ ಕುಕ್ಕೋಟು ಇವರು ವಹಿಸಿದರು.

ಧ್ವಜಾರೋಹಣ: ಉಮರ್ ಮದನಿ , ಹಾಗೂ SSF ಅಧ್ಯಕ್ಷರಾದ ಇರ್ಫ಼ಾನ್ A.B ನೆರವೇರಿಸಿದರು.

SSF BOLIYAR ಯುನಿಟ್ ನ ಉಸ್ತುವಾರಿ, ಬಹು! ಝಕೀರ್ ಹುಸೈನ್ ಫ಼ಾಳಿಲಿ, ರವರು ಹುತಾತ್ಮರ ಅನುಸ್ಮರಣೆ ಹಾಗೂ ಆಝಾದಿ ಸಂದೇಶ ವನ್ನು ನೀಡಿದರು‌.

error: Content is protected !! Not allowed copy content from janadhvani.com